ಬಹುಜನ ಸಮಾಜ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆ

0
50

ಶಹಾಬಾದÀ:ನಗರದಲ್ಲಿ ಬಹುಜನ ಸಮಾಜ ಪಕ್ಷದ ನಗರ ಹಾಗೂ ತಾಲೂಕಾದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಸಲಾಯಿತು.

ಶಹಾಬಾದ ತಾಲೂಕಾ ಘಟಕದ ಪದಾಧಿಕಾರಿಗಳು: ಅಧ್ಯಕ್ಷ- ಶಿವಶಾಲಕುಮಾರ ಪಟ್ಟಣಕರ್,ಉಪಾಧ್ಯಕ್ಷರಾಗಿ-ಆಂಜನೇಯ.ಡಿ.ಕುಸಾಳೆ ಹಾಗೂ ಅಫ್ರೋಜಖಾನ ಅಹ್ಮದ್ ಖಾನ, ಪ್ರಧಾನ ಕಾರ್ಯದರ್ಶಿ- ಸಂತೋಷ.ಎಸ್.ಸೂರ್ಯವಂಶಿ, ಖಜಾಂಚಿ ಶ್ರೀನಿವಾಸ ದಂಡಗುಲಕರ್, ಸಂ.ಖಜಾಂಚಿ-ರಾಜು ಬಂಕನೂರ ಆಯ್ಕೆ ಯಾಗಿದ್ದಾರೆ.

Contact Your\'s Advertisement; 9902492681

ನಗರ ಘಟಕದ ಪದಾಧಿಕಾರಿಗಳು: ಅಧ್ಯಕ್ಷ-ಪಿನೀತ.ಎಸ್.ಹಳ್ಳಿಕರ್, ಉಪಾಧ್ಯಕ್ಷರಾಗಿ- ಮರಲಿಂಗ ಗಡೆಸೂಲ್ ಹಾಗೂ ಶಿವರಾಜ ಚಿಂಚೋಳಿ,ಖಜಾಂಚಿ-ಶೇಖ ಅಫ್ರೋಜ.ಬಿ.ಗೋವಾ, ಪ್ರಧಾನ ಕಾರ್ಯದರ್ಶಿ-ಮಹ್ಮದ್ ರಿಜವಾನ್ ಬಿಜಿಲಿವಾಲೆ, ಸದಸ್ಯರಾಗಿ- ಪ್ರದೀಪ ಹೊನಗುಂಟಿಕರ್,ನಿತೀನ್ ರಾಮಕೋಟೆ, ಅಂಬಾದಾಸ, ಶಂಕರ ದೇವದುರ್ಗ, ರಾಜು ಬಸಣ್ಣ, ರಾಜು ಗೊಬ್ಬೂರಕರ್, ಭೀಮಾಶಂಕರ ಕಾಂಬಳೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here