ಭೋವಿ (ವಡ್ಡರ) ಸಮಾಜದ ಯುವ ಅಧ್ಯಕ್ಷರನ್ನಾಗಿ ಅವಿನಾಶ ಹೆಚ್.ಕೊಂಡಯ್ಯ ಆಯ್ಕೆ

0
113

ಕಲಬುರಗಿ: ಭೋವಿ (ವಡ್ಡರ) ಸಮಾಜದ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಒಡೆಯರಾಜ ಅವರ ಆದೇಶದ ಮೇರೆಗೆ ಭೋವಿ (ವಡ್ಡರ) ಸಮಾಜದ ಕಲಬುರಗಿ ಯುವ ಅಧ್ಯಕ್ಷರನ್ನಾಗಿ ಅವಿನಾಶ ಹೆಚ್. ಕೊಂಡಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ತಾವು ಕಲಬುರಗಿ ಜಿಲ್ಲೆಯ ಹಿತರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮತ್ತು ನಿಮ್ಮ ಪ್ರದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಕೆಚ್ಚೆದೆಯ ಹೋರಾಟಗಾರರೆಂದು ನಮ್ಮ ಗಮನಕ್ಕೆ ಬಂದಿದ್ದು ತಾವು ಸಮಿತಿಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಈ ಕೂಡಲೇ ಕಾರ್ಯಪ್ರವರ್ತರಾಗಬೇಕು ನಿಮ್ಮನ್ನು ಗುರುತಿಸಿ ಕಲಬುರಗಿ ಜಿಲ್ಲೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೋರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here