ಅಂಬಿಗರ ಸೇವಾದಳ ವತಿಯಿಂದ ಸಿದ್ದು ಬಾನರ್ ಗೆ ಸನ್ಮಾನ

0
117

ಕಲಬುರಗಿ: ಅಂಬಿಗರ ಸೇವಾದಳ ವತಿಯಿಂದ ಸೇಡಂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಬಾನರ್ ಅವರಿಗೆ ಸನ್ಮಾನಿಸಲಾಯಿತು. ಅಂಬಿಗರ ಸೇವಾದಳದ ನಗರ ಅಧ್ಯಕ್ಷ ರಾಜು ಸೋನ್, ಬಸವರಾಜ ಶಕಪೂರ್, ಪವನ್ ಕಡ್ಲೇವಾಡ, ಭೀಮಶಂಕರ ಮೇಲಗಿರಿ, ದಿಲೀಪ ಕಿರಸಾವಳಗಿ, ಶರಣು ಹಂಚನಾಳ ಶ್ರಾವಣ, ಚೈತನ್, ಗುರುಶಾಂತ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here