ಅಶೋಕ ಹೊನ್ನಳ್ಳಿ ಸನ್ನಿಧಾನದಲ್ಲಿ ಇರಮುಡಿ ಮಹಾ ಪ್ರಸಾದ ಕಾರ್ಯಕ್ರಮ

0
35

ಕಲಬುರಗಿ: ಪ್ರಶಾಂತ ನಗರದಲ್ಲಿರುವ  ಗುರುಸ್ವಾಮಿಗಳಾದ ಅಶೋಕ ಹೊನ್ನಳ್ಳಿ ಸನ್ನಿಧಾನದಲ್ಲಿ ಇರಮುಡಿ ಪೂಜಾ ಮತ್ತು ಮಹಾ ಪ್ರಸಾದ ಕಾರ್ಯಕ್ರಮದಲ್ಲಿ ಮುಗುಳನಾಗಾವಿ ಮಠದ ಶ್ರೀ.ಷ.ಬ್ರ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಅವರು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ  ಗುರುಸ್ವಾಮಿಗಳಾದ ಅಶೋಕ ಹೊನ್ನಳ್ಳಿ, ಬಾನಿ ಅಂಗಡಿ, ಗುರುದೇವ ಕಳಸಕರ್, ರವಿರಾಜ ಕೋರವಿ, ಶಾಂತಕುಮಾರ ಹೋನ್ನಳ್ಳಿ, ನಾಗಣ್ಣಗೌಡ ಪಾಟೀಲ ಚಿತಾಪೂರ, ಮಾಜಿ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಉದ್ಯಮಿ ರಾಘವೇಂದ್ರ ಮೈಲಾಪೂರ, ಚಂದ್ರಶೇಖರ ಎಂ. ಹೋನ್ನಳ್ಳಿ, ಮಾಜಿ ಮೆಯರ್ ರವಿ ಹೋನ್ನಳ್ಳಿ, ಮಾಜಿ ಪಾಲಿಕೆ ಸದಸ್ಯ ರಾಹುಲ ಹೋನ್ನಳ್ಳಿ ಇದ್ದರು. ನಂತರ ಬಡಾವಣೆಯ ನಾಗರಿಕರು ಪ್ರಸಾದ ಸ್ವಿಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here