ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಭಾರತ ಜೋಡೋ ರಾಜ್ಯ ಯಾತ್ರಾ ಸಮಿತಿಗೆ ಅಲ್ಲಂಪ್ರಭು ಪಾಟೀಲ್ ನೇಮಕ ಮೂಲಕ emedialine - September 24, 2022 0 22 Facebook Twitter Pinterest WhatsApp ಕಲಬುರಗಿ: ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಭಾರತ ಜೋಡೋ ಯಾತ್ರೆಗೆ ರಾಜ್ಯದಲ್ಲಿ ಮಾಜಿ ಕೆಪಿಸಿಸಿ ಅಧ್ಯಕ್ಷ ಆರ್.ವಿ ದೇಶಪಾಂಡೆ ನೇತೃತ್ವದಲ್ಲಿ ರಚನೆಯಾಗಿರುವ ಪ್ರತ್ಯೇಕ ರಾಜ್ಯ ಯಾತ್ರಾ ಸಮಿತಿಗೆ ಕಲಬುರಗಿ ಕಾಂಗ್ರೆಸ್ ಮುಖಂಡ ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.