ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನ

0
16

ಕಲಬುರಗಿ : ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ನಿಯಮಿತದ 41 ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿನಲ್ಲಿ ಉತ್ತಮ ಫಲಿತಾಂಶ ಪಡೆದ ಪ್ರತಿವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ ಎಸ್.ತಳ್ಳಳ್ಳಿ, ಉಪಾಧ್ಯಕ್ಷ ಎಂ.ಡಿ.ಪಾಟೀಲ, ನಿರ್ದೇಶಕರಾದ ಆರ್.ಜಿ.ಶೆಟಗಾರ, ಧರ್ಮಪ್ರಕಾಶ ಪಾಟೀಲ, ಸಿದ್ದಪ್ಪ ಎಸ್.ದೇವರಮನಿ, ಸುಭಾಶ್ಚಂದ್ರ ಕಿರಾಣಿ, ಸಿದ್ರಾಮಪ್ಪ ಪಾಟೀಲ, ಶಿವಲಿಂಗಪ್ಪ ಬಂಡಕ, ಆರ್.ಎಸ್.ಬಿರಾದಾರ, ವಿರುಪಾಕ್ಷಯ್ಯ ಮಠಪತಿ, ಆರವಿಂದ ಸಂಗಾಪೂರ, ಮಲ್ಲೇಶಪ್ಪ ತೊಂಡಕಲ್, ಸುಶೀಲಾ ಪಾಟೀಲ, ಸಾವಿತ್ರಿ ಕುಳಗೇರಿ, ಗುಂಡೇರಾವ ಪದ್ಮಾಜಿ, ಮಲಕಾಜಪ್ಪ ಬಿರಾದಾರ ಹಾಗೂ ಮ್ಯಾನೆಜರ್ ಶಿವುಕುಮಾರ ಪಾರಾ ಸೇರಿದಂತೆ ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here