ಶ್ರೀ ಸಂತ ಸೇನಾ ಮಹಾರಾಜರ 652ನೇ ಆರಾದನೆಯ ಮಹೋತ್ಸವ: ತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

0
14

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಶ್ರೀ ಸಂತ ಸೇನಾ ಮಹಾರಾಜರ 652ನೇ ಆರಾದನೆಯ ಮಹೋತ್ಸವ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಎಸ್.ಎಮ್.ಅನ್ವರ ಹುಸೇನ್ ಮುತ್ಯಾ, ಶರಣಬಸವೇಶ್ವರ,  ಶರಣಬಸಪ್ಪ ಸೂರ್ಯವಂಶಿ, ನರಹರಿ ಸೂರ್ಯವಂಶಿ, ಮಲ್ಲಿಕಾರ್ಜುನ ಎಸ್.ಮಾನೆ, ಅಶೋಕ ಮಾನೆ, ಸೂರ್ಯಕಾಂತ ನಿಂಬಾಳಕರ್, ಸೂರ್ಯಕಾಂತ ನಾವಿ, ಗಣೇಶ ಚಿನ್ನಾಕರ, ಡಾ.ನಾಗಪ್ಪ ಗೋಗಿ, ರಾಜು ಹಡಪದ, ಡಾ.ದತ್ತಾತ್ರೇಯ ಸೂರ್ಯವಂಶಿ, ದತ್ತ ವಿಭುತೆ, ಧುಳಪ್ಪ ಸೂರ್ಯವಂಶಿ, ದತ್ತು, ಗುಂಡು, ಹಣಮಂತ ಕಾಳೆ, ಸಿದ್ದು ಹಾಗೂ ಸಮಾಜದ ಮುಖಂಡರು ಮಹಿಳೆಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here