ಕಲಬುರಗಿ: ಅಕ್ರಮ ಮದ್ಯ ಮಾರಾಟ ಕಡಿವಾಣ ಹಾಕಲು ಕಿಳ್ಳಿ ಬತ್ತಾಯ

0
9

ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್,ಕಿಳ್ಳಿ ಅವರು ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದರು.

ಕಲಬುರಗಿ ಹೊರ ವಲಯದ ಶ್ರೀನಿವಾಸ ಸರಡಗಿ ಮತ್ತು ಖಾಜಾ ಕೋಟನೂರು ಗ್ರಾಮದ ಸುತ್ತಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಕೂಡಲೇ ಈ ಗ್ರಾಮದ ಸುತ್ತಲೂ ಕಿರಾಣಾ ಅಂಗಡಿ ಸೇರಿದಂತೆ ಮನೆಗಳಲ್ಲಿ ಮದ್ಯ ಮಾರಾಟದಿಂದ ಶಾಲಾ ಆವರಣದಲ್ಲಿ ಮದ್ಯದ ಬಾಟಲ್ ಸಾಕ್ಷಿವಾಗಿದೆ, ಆದರಿಂದ ಅಬಕಾರಿ ಅಧಿಕಾರಿಗಳ ಗಮನಕ್ಕೆ ತರಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗೌರವಧ್ಯಕ್ಷರಾದ ಶ್ರೀನಿವಾಸ ಬಿ,ಬಣಕ್ಕಿ, ರಾಜ್ತ ಸಂಘಟನಾ ಕಾರ್ಯದರ್ಶಿಯಾದ ಸುನೀಲ ಮಾಲಿ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here