ರೇವೂರ (ಬಿ)ಯಲ್ಲಿ ಶಮಿ ಪೂಜೆ ಬನ್ನಿ ಮುರಿಯುವ ಕಾರ್ಯಕ್ರಮ

0
20

ಕಲಬುರಗಿ: ಅಫಜಲಪುರ ತಾಲೂಕಿನ ರೇವೂರ (ಬಿ) ಗ್ರಾಮದಲ್ಲಿ ಶಮಿ ಪೂಜೆ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ಜರಗಿದ್ದು, ರೇವೂರ ಗ್ರಾಮದ ಕುಲಕರ್ಣಿ ಮನೆತನದ ವಿದ್ಯಾಸಾಗರ ಕುಲಕರ್ಣಿ ರೇವೂರ ಶಮಿ ಪೂಜೆ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಹನುಮಂತರಾವ್ ಗೌಡ್ರು ಪಾಟೀಲ್, ಮಲ್ಲಯ್ಯ ಸ್ವಾಮಿ ಹಿರೇಮಠ , ಮಾಧವ ಉಡುಗಿ , ಶಿವಾನಂದ್ ಉಮ್ಮರ್ಗಿ , ಬಸಲಿಂಗ್ ಉಡುಗಿ , ಮಲ್ಲಿನಾಥ ಪಾಟೀಲ್ , ಲಕ್ಷ್ಮಿಕಾಂತ್ ತಳವಾರ್ , ಸಂಜಯ್ ತಳವಾರ್ , ಅಶುತೋಷ್ ಕುಲಕರ್ಣಿ ರೇವೂರ,  ಅನಿರುಧ್ಧ ಕುಲಕರ್ಣಿ ರೇವೂರ, ಆಶಿಷ್ ದೇಶಪಾಂಡೆ ಹಾಗೂ ಗ್ರಾಮದ ಗಣ್ಯರು, ಹಿರಿಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here