ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವಗೆ ಕಲಬುರಗಿಯಲ್ಲಿ ಶ್ರದ್ಧಾಂಜಲಿ

0
14

ಕಲಬುರಗಿ; ನಗರದ ಜಗತ್ ಬಡಾವಣೆಯಲ್ಲಿರುವ ಗೋಲ್ಲರ ಕಾಲೋನಿಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ ಅವರಿಗೆ ಉತ್ತರ ಕರ್ನಾಟಕ ಗೋಲ್ಲ ಯಾದವ ಸಮಾಜದ ವತಿಯಿಂದ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ವೆಂಕಟೇಶ ಯಾದವ, ಮುಖಂಡರಾದ ಕುಮಾರ ಯಾದವ, ಗೋವಿಂದ ಯಾದವ, ಕಾಟೇಪ್ಪ ಯಾದವ, ದುರ್ಗಾ ಯಾದವ, ಪರಶುರಾಮ ಯಾದವ, ನಾಗೇಶ ಯಾದವ ಸೇರಿದಂತೆ ಸಮಜದ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here