ಜೆಡಿಎಸ್ ಕಚೇರಿಯಲ್ಲಿ ಜಯಪ್ರಕಾಶ ನಾರಾಯಣ ಜನ್ಮದಿನ ಆಚರಣೆ

0
40

ಕಲಬುರಗಿ : ನಗರದ ಜೆಡಿಎಸ್ ಕಚೇರಿಯಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮದಿನವನ್ನು ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಮುಖಂಡರಾದ ರಾಮಚಂದ್ರ ಅಟ್ಟೂರ, ಡಾ.ಸಿದ್ದಣ್ಣ ಪಾಟೀಲ, ನರಸಯ್ಯ ಗುತ್ತೇದಾರ, ವಲ್ಸನ್ ಕುಮಾರ, ಶಂಕರ ಕಟ್ಟಿಸಂಗಾವಿ, ಶಿವಾನಂದ ದ್ಯಾಮಗೊಂಡ, ಭವಾನಿ ವಳಕೇರಿ, ಪಾರ್ವತಿ ಪುರಾಣಿಕ, ಮಹಾದೇವಿ ಕೆಸರಟಗಿ, ಅಕ್ತರ ಪರವಿನ್, ನಾಡಗೌಡ, ಸುನೀತಾ ಕೋರವಾರ, ಉಬೆದುಲ್ಲಾ, ಮಸಿಯೋದ್ದಿನ್ ಕಲ್ಯಾಣಿ, ರಾಜಕುಮಾರ ಬಡದಾಳ, ಹಣಮಂತ ಕಂದಳ್ಳಿ, ಸುನೀಲ ಗಾಜರೆ, ವಿಜಯಕುಮಾರ ಚಿಂಚನಸೂರ, ಸೈಯದ್ ಜಾಕೀರ್ ಹುಸೇನ್,  ಶ್ರೀನಿವಾಸ ಜಮಾದಾರ, ಸರ್ವರಖಾನ್, ಮಹಮ್ಮದ್ ಅಜರ್, ಇಫ್ತಿಕಾರ ಗಿರಿಣಿ ಅವರು ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here