ಹಂಪನಾ ಅಪಾರ ವಿದ್ವತ್ತಿನ ಆಚಾರ್ಯ: ಪೆÇ್ರ. ಮಲ್ಲೇಪುರಂ ಜಿ. ವೆಂಕಟೇಶ ಅಭಿಮತ

0
13

ಈ ಕಾರ್ಯಕ್ರಮಅತ್ಯಂತಅರ್ಥ ಪೂರ್ಣವಾಗಿ ನಡೆದಿದೆ.ನನಗೆ ಅತೀವ ಸಂತೋಷಉಂಟುಮಾಡಿದೆ.ಐದುಜನ ವಿದ್ವಾಂಸರುಅತ್ಯಂತಅರ್ಥ ಪೂರ್ಣವಾಗಿ ಮಾತನಾಡಿದ್ದಾರೆ.ಇದಕ್ಕಿಂತ ಹೆಚ್ಚಿನ ಸಂತೋಷಏನಿದೆ.ನನಗೆ ಯಾವ ಪ್ರಶಸ್ತಿ ಬೇಡ.ಇದೆ ನನಗೆ ಅತ್ಯಂತದೊಡ್ಡ ಪ್ರಶಸ್ತಿ. -ಡಾ. ಕಮಲಾ ಹಂಪನಾ, ಹಿರಿಯ ಸಾಹಿತಿ, ಬೆಂಗಳೂರು.

ಕಲಬುರಗಿ: ಹಂಪನಾ ಅವರು ಇಂದಿಗೂ ಮತ್ತು ಮುಂದೆಯೂಆಚಾರ್ಯರೆಆಗಿರುತ್ತಾರೆ. ಇಂದುಅವರು ನಿಜವಾದ ನಾಡೋಜಆಗಿದ್ದಾರೆಎಂದು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶಅಭಿಪ್ರಾಯಪಟ್ಟರು.

Contact Your\'s Advertisement; 9902492681

ಗುಲ್ಬರ್ಗ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿಕನ್ನಡಅಧ್ಯಯನ ಸಂಸ್ಥೆ ಹಾಗೂ ಸಪ್ನ ಬುಕ್ ಹೌಸ್, ಬೆಂಗಳೂರು ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ‘ಆಚಾರ್ಯ ಹಂಪನಾ ವಿರಚಿತಇಂಗ್ಲಿಷ್ ಕೃತಿಗಳು ಕರ್ನಾಟಕಅಭಿಜಾತ ಸಾಹಿತ್ಯದಇಂದ್ರಚಾಪ: ಒಂದು ಅನುಸಂಧಾನ’ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಈ ಐದು ಸಂಪುಟಗಳು ಕನ್ನಡ ಸಾಹಿತ್ಯವನ್ನುಜಾಗತಿಕ ಮಟ್ಟಕ್ಕೆತೆಗೆದುಕೊಂಡು ಹೋಗಿವೆ. ತಮ್ಮ 86ನೇ ವಯಸಿನಲ್ಲಿ ಕನ್ನಡಕ್ಕೆಅದ್ಭುತವಾದ ಕೊಡುಗೆಕೊಟ್ಟಿದ್ದಾರೆ. ಯುವ ಪೀಳಿಗೆ ಇದನ್ನೆಲ್ಲಓದಬೇಕು.ಈ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು. ಹಂಪನಾ ಅವರ ವಿದ್ವತ್ತು ಅಪಾರವಾದುದು ಎಂದು ಹೇಳಿದರು.

ಮುಖ್ಯಅತಿಥಿಯಾಗಿದ್ದಡಾ.ಬಸವರಾಜಕಲ್ಗುಡಿಅವರು ಮಾತನಾಡಿ, ಹಂಪನಾ ಅವರ ಸಂಪುಟಗಳಲ್ಲಿ ಜೀವನ ಮೌಲ್ಯಗಳ ಚಿಂತನೆಇದೆ. ಹಂಪನಾ ಅವರಐದು ಸಂಪುಟಗಳ ವಿನ್ಯಾಸ ಮನುಷ್ಯಮುಖಿಯಾದ ಸಾಹಿತ್ಯವನ್ನು ಒಳಗೊಂಡಿದೆ. ಇಲ್ಲಿಯಚಿಂತನೆ ಭಾಷೆಯನ್ನು ಮೀರಿದತತ್ವಾರ್ಥಚಿಂತನೆಯಾಗಿದೆ.ಅಂತರ್ ಶಿಸ್ತೀಯ ಅಧ್ಯಯನಮುಖಿ ಪಠ್ಯ, ಸಾಹಿತ್ಯಧರ್ಮದ ಹಿನ್ನಲೆಯಲ್ಲಿ ನೋಡುವದಲ್ಲ. ಜೀವನ್ಮುಖಿ ಹಿನ್ನಲೆಯಲ್ಲಿ ನೋಡಬೇಕು.ಕನ್ನಡ ಕೇವಲ ಸಂಸ್ಕøತದಿಂದ ಮಾತ್ರ ಪ್ರಭಾವಕ್ಕೊಳಗಾಗಿಲ್ಲ, ಪ್ರಾಕೃತದಿಂದಕೂಡ ಸಾಕಷ್ಟು ಪ್ರಭಾವಿತಗೊಂಡಿದೆಎಂದರು.

ಕುಲಪತಿಗಳಾದ ಪ್ರೊ.ದಯಾನಂದಅಗಸರಅಧ್ಯಕ್ಷತೆ ವಹಿಸಿದ್ದರು. ಸಾಹಿತಿಡಾ. ಶ್ರೀಶೈಲ ನಾಗರಾಳ, ಸಿಯುಕೆಕನ್ನಡ ಪ್ರಾಧ್ಯಾಪಕಡಾ. ವಿಕ್ರಮ ವಿಸಾಜಿ, ಡಾ.ಕೆ.ರವೀಂದ್ರನಾಥ, ಡಾ. ವಿಜಯಕುಮಾರಅವರು ಮಾತನಾಡುತ್ತ, ಸಾಹಿತ್ಯ ಮತ್ತುಚರಿತ್ರೆಎರಡನ್ನು ಮೇಳೈಸಿ ರಚಿಸಿದ ಕೀರ್ತಿ ಹಂಪನಾ ಅವರಿಗೆ ಸಲ್ಲುತ್ತದೆಎಂದರು.ಕನ್ನಡಅಧ್ಯಯನ ಸಂಸ್ಥೆಯ ನಿರ್ದೇಶಕ ಪೆÇ್ರ.ಎಚ್.ಟಿ. ಪೋತೆ ಪ್ರಾಸ್ತಾವಿಕವಾಗಿ ಮಾತ£ಡಿದರು.ಡಾ. ಎಂ.ಬಿ. ಕಟ್ಟಿಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here