ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ

0
6

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ , ಕೋವಿಡ್-19ರಲ್ಲಿ ಮರಣಹೊಂದಿದವರಿಗೆ ಮರಣೋತ್ತರ ಸೇವಾ  ಪುರಸ್ಕಾರ, ವಯೋನಿವೃತ್ತಿ ಯಾದವರಿಗೆ ಸನ್ಮಾನ, ಗುರುವಂದನಾ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗೀಯ ಸಹ ನಿರ್ದೇಶಕರಾದ ಡಾ. ಶಂಕ್ರಪ್ಪ ಮೈಲಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ ಮಾಲಿ ಇವರು  ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಅಧಿಕ್ಷಕರಾದ ಡಾ.ಅಂಬಾರಾಯ ರುದ್ರವಾಡಿ, ಸಂಘದ ರಾಜ್ಯಾಧ್ಯಕ್ಷ ಪರಶುರಾಮಪ್ಪ ಸಿ, ಜಿಲ್ಲಾಧ್ಯಕ್ಷ ಅಬ್ದಲ ಮಜೀದ ಪಟೇಲ,   ಡಾ.ಪ್ರಭುಲಿಂಗ ಮಾನಕರ, ಡಾ.ಚಂದ್ರಕಾಂತ ನರಿಬೋಳ,. ಡಾ.ಸುರೇಶ ಮೇಕಿನ, ಡಾ.ವಿವೇಕಾನಂದ ರೆಡ್ಡಿ, ಡಾ.ಅರ್ಚನಾ ಕಮಲಾಪೂರಕರ್, ಡಾ.ವಿಕ್ರಮ ಸಿದ್ಧಾರೆಡ್ಡಿ, ಡಾ.ಸಿದ್ದು ಪಾಟೀಲ, ಡಾ.ಅಹದಮದ್ ಗಫಾರ, ಡಾ.ಅಮರದೀಪ ಪವಾರ, ಡಾ. ರಾಕೇಶ ಚವ್ಹಾಣ, ಡಾ.ರಾಕೇಶ ಕಾಂಬಳೆ, ಡಾ.ರವಿಕಿರಣ ಹಾಬಾಳಕರ, ಪಿ.ಪಿ.ನಾಯಕ, ಎನ್.ಡಿ.ಕಾಚಾಪೂರ, ದಸ್ತಗೀರ, ವಿನಾಯಕ ಜೋಷಿ, ಕಾಶಿನಾಥ ಯುಲಗೊಂಡೆ, ವಿಜಯಕುಮಾರ ಖಜೂಈರಿ, ಕಿರಣರಾಜ ಚಲವಾದಿ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕಾ ಸಂಘದ ಅಧ್ಯಕ್ಷರು, ಸರ್ವ ಸದಸ್ಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here