ಖರ್ಗೆ ಗೆಲುವಿಗೆ ಧರ್ಮರಾಜ ಬಿ.ಹೇರೂರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ

0
19

ಕಲಬುರಗಿ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅತ್ಯಧಿಕ ಮತಗಳಿಂದ ಗೆಲ್ಲಿದಕ್ಕೆ  ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ ನೇತೃತ್ವದಲ್ಲಿ  ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸಂಗಯ್ಯ ಸ್ವಾಮಿಹಿರೇಮಠ, ಕೃಷ್ಣ ಶಿಂಧೆ, ಬಸವರಾಜ ರಾವಣಿ, ಈರಣ್ಣ ಕುರತಿ, ಅಡವೇಪ್ಪಾ ಬೈರಾಮಡಗಿ, ಅಶೋಕ ಹಾವನೂರ,ಧನರಾಜ್ ಮೈತರ್, ಶರಣು, ಸತೀಶ್, ಶಂಕರ್, ಅನಂದ, ಸುಶೀಲ, ಅನೀಲ, ಮಹೇಂದ್ರ, ಗೋವಿಂದ, ಸಂತೋಷ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here