30 ಅಡಿ ಖರ್ಗೆ ಬ್ಯಾನರ್ ಗೆ ಹಾಲು ತುಪ್ಪ ಮತ್ತು ಹೂವಿನ ಅಭಿಷೇಕ

0
16

ಕಲಬುರಗಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ 30 ಅಡಿ ಬ್ಯಾನರ್ ಗೆ ಹಾಲು ತುಪ್ಪ ಮತ್ತು ಹೂವಿನ ಅಭಿಷೇಕವನ್ನು ವಾರ್ಡ್ ನಂ 44 ರ ಮಹಾನಗರ ಪಾಲಿಕೆ ಸದಸ್ಯರಾದ ಸಚಿನ್ ಶಿರವಾಳ ಅವರು ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಮಾಡಲಾಯಿತು.

ಮುಖಂಡರಾದದ ಅಮರ್ ಶಿರವಾಳ, ಶರಣು ಪಾಟೀಲ, ಜಿಶಾನ್ ಹಾಜಿ, ಶರಣು ಬೆಳಕೇರಿ, ಅರವಿಂದ ಕಟ್ಟಿ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here