ಕಲಬುರಗಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ 30 ಅಡಿ ಬ್ಯಾನರ್ ಗೆ ಹಾಲು ತುಪ್ಪ ಮತ್ತು ಹೂವಿನ ಅಭಿಷೇಕವನ್ನು ವಾರ್ಡ್ ನಂ 44 ರ ಮಹಾನಗರ ಪಾಲಿಕೆ ಸದಸ್ಯರಾದ ಸಚಿನ್ ಶಿರವಾಳ ಅವರು ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಮಾಡಲಾಯಿತು.
ಮುಖಂಡರಾದದ ಅಮರ್ ಶಿರವಾಳ, ಶರಣು ಪಾಟೀಲ, ಜಿಶಾನ್ ಹಾಜಿ, ಶರಣು ಬೆಳಕೇರಿ, ಅರವಿಂದ ಕಟ್ಟಿ ಸೇರಿದಂತೆ ಕಾರ್ಯಕರ್ತರು ಇದ್ದರು.