ಕಾಂಗ್ರೆಸ್‍ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಸಂತೋಷ ಬಿಲಗುಂದಿಗೆ ಸೇರಿದಂತೆ ಕಾರ್ಯಕರ್ತರು

0
9

ಕಲಬುರಗಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಕಳೆದ 47 ದಿನಗಳಿಂದ ಕೈಗೊಂಡಿರುವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ  ಕಾಂಗ್ರೆಸ್‍ನ ಭಾರತ್ ಜೋಡೋ ಪಾದಯಾತ್ರೆಯನ್ನು ರಾಯಚೂರು ನಗರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ  ಕಾಂಗ್ರೆಸ್ ಯುವ ಮುಖಂಡರಾದ ಸಂತೋಷ ಬಿಲಗುಂದಿ ಅವರ ನೇತೃತ್ವದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದರು.

ಈ ಸಂದರ್ಭದಲ್ಲಿ  ಪ್ರಮುಖರಾದ ಗಿಣಿರಾಮ ರಾಠೋಡ್,  ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರಫೈಲ್, ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ, ಮುಖಂಡರಾದ ಅಸ್ಲಾಂ ಬಾಜೆ, ರಾಜೇಶ ಸೊಪ್ಪನಾ, ವಿಶ್ವನಾಥ ಪಾಟೀಲ್ ಸಿರಸಗಿ, ವೈಜನಾಥ ಪಾಟೀಲ್, ಸೋಮಣ್ಣ ಸೋಮು, ಸೈದಪ್ಪ ಡಾಂಗೆ, , ರಮೇಶ್ ಚೌಹಾನ್, ಶರಣು ಕಣ್ಣಿ ಸೇರಿದಂತೆ  ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here