ಟಿಇಟಿ, ಪಿಎಸ್‍ಐ, ಪೋಲಿಸ್ ಸೇರಿ ಅನೇಕ ಸ್ಪರ್ಧಾರ್ಥಿಗಳಿಗೆ ಉಚಿತ ಕಾರ್ಯಾಗಾರ

0
170

ಕಲಬುರಗಿ : ಕನ್ನಡ ಭವನದಲ್ಲಿ ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ, ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆಯಿಂದ ಹಮ್ಮಿಕೊಂಡಿದ್ದ ಮುಂಬೆಉವ ಟಿಇಟಿ, ಪಿಎಸ್‍ಐ, ಪೋಲಿಸ್ ಸೇರಿ ಅನೇಕ ಸ್ಪರ್ಧಾರ್ಥಿಗಳಿಗೆ ಉಚಿತ ಕಾರ್ಯಾಗಾರಕ್ಕೆ ಮಾಜಿ ಶಾಸಕಿ ಅರುಣಾ ಪಾಟೀಲ್ ರೇವೂರ ಚಾಲನೆ ನೀಡಿದರು.

ಶ್ರೀ ಡಾ.ರೇವಣಸಿದ್ದ ಶಿವಾಚಾರ್ಯರು, ಶ್ರೀ ಡಾ.ರಾಜಶೇಖರ ಶಿವಾಚಾರ್ಯರು, ಎಂಎಲ್‍ಸಿ ಶಶೀಲ್ ನಮೋಶಿ, ಅಮರನಾಥ ಪಾಟೀಲ್, ಪ್ರಭು ಹಾದಿಮನಿ, ಶಿವು ಸ್ವಾಮಿ, ವಿಜಯಕುಮಾರ ತೇಗಲತಿಪ್ಪಿ, ಎಸ್.ವೈ.ಪಾಟೀಲ, ಆಲೂರ ವೆಂಕಟ್, ನಿತೀಶ ಪಡಿಯಾಳ, ಈರಣ್ಣ ಗವಡ ಪೋಲಿಸ್ ಪಾಟೀಲ, ಸುರೇಶ ಬಡಿಗೇರ, ಜಿಸಿಎ ನಿರ್ದೇಶಕ ಎನ್.ಎಸ್.ಹಿರೇಮಠ, ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆಯ ಜಿಲ್ಲಾಧ್ಯಕ್ಷ ಸಂಪತ ಹಿರೇಮಠ, ಅಂಬರಾಯ ಮಟ್ಟೆ, ಸಿದ್ದು, ರಾಘವೇಂದ್ರ ಮರತೂರ, ರಮೇಶ ಹಣಕುಣಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here