ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ: ಪ್ರಶಸ್ತಿ ಪ್ರದಾನ

0
12

ಕಲಬುರಗಿ: ಗೋದುತಾಯಿ ನಗರದದಲ್ಲಿರುವ ಶಿವಮಂದಿರದಲ್ಲಿ ಅಖಿಲ ಭಾರತ ದೀಕ್ಷ ಪಂಚಮಸಾಲಿ ಸಮಾಜದ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ನಿಮಿತ್ತ ಡಾ. ವಿಲಾಸವತಿ ಎಸ್. ಖೂಬಾ, ಪ್ರೇಮಾ ಜಾನಪ್ಪಗೌಡ, ಮಾಲತಿ ರೇಷ್ಮಿ, ಗೌರಿ ಕರಣಗಿ, ಅನ್ನಪೂರ್ಣಾ ಸಂಗೋಳಗಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಭುಶ್ರೀ ತಾಯಿ,ನಿಂಗಮ್ಮ ಪತಂಗೆ, ಅಂಗರಾಜ ಅಪ್ಪಾ, ಜ್ಯೋತಿ ಎಸ್. ಕಾಡಾದಿ, ಸಿದ್ದಣ್ಣಾ ಹೊಳಿ, ನಿಲಾಂಬಿಕಾ ಪೆÇೀಲಿಸ್ ಪಾಟೀಲ, ಅಖಿಲ ಭಾರತ ದೀಕ್ಷ ಪಂಚಮಸಾಲಿ ಸಮಾಜದ ಅಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಸಿದ್ದೇಶ ಕೋಡ್ಲಿ ಹಾಗೂ ಅಖಿಲ ಭಾರತ ದೀಕ್ಷ ಪಂಚಮಸಾಲಿ ಸಮಾಜದ ಸರ್ವ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here