ನಾಳೆ ಪ್ರಬುದ್ಧ ಗ್ರಾಮೀಣ ಸೇವಾ ಸಂಸ್ಥೆಯ ವತಿಯಿಂದ, ಬಸವ ಪಂಚಮಿ ಕಾರ್ಯಕ್ರಮ

0
108

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೌಡವಾಡ ಗ್ರಾಮದಲ್ಲಿ ಪ್ರಬುದ್ಧ ಗ್ರಾಮೀಣ ಸೇವಾ ಸಂಸ್ಥೆ ವತಿಯಿಂದ ನಾಳೆ  ನಾಗಪಂಚಮಿ ದಿನ ಬಸವ ಪಂಚಮಿ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಸಮಿತಿ ತಿಳಿಸಿದೆ.

ನಾಗರ ಪಂಚಮಿ ಹಬ್ಬದಂದು ಪೊಲಾಗುವ ಹಾಲನ್ನು ಗ್ರಾಮದ ಬಾಣಂತಿಯರಿಗೆ, ಮಕ್ಕಳಿಗೆ, ಹಿರಿಯರಿಗೆ,ಕಿರಿಯರಿಗೆ ಹಾಲನ್ನು  ನೀಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಾಗುವುದು ಎಂದು ತಿಳಿಸಿ,  ನಮ್ಮಲ್ಲಿ ಇರುವ ಮೌಡ್ಯವನ್ನು ಹೋಗಲಾಡಿಸುವ ದೃಷ್ಟಿಯಿಂದ ಈ ನಾಗ ಪಂಚಮಿ ಬದಲು ಬಸವ ಪಂಚಮಿ ಮಾಡುತ್ತಿದ್ದೆವೆ ಎಂದು ಸಮಿತಿ ತಿಳಿಸಿದೆ.

Contact Your\'s Advertisement; 9902492681

ಕಲಬುರಗಿ ಅಕ್ಕಮಹಾದೇವಿ ಆಶ್ರಯ ಶ್ರೀ ಪ್ರಭುಶ್ರೀ ತಾಯಿ, ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲಾ ಮುಖಂಡರು, ಹಿರಿಯರು, ಮಕ್ಕಳು, ಯುವಕರು, ಎಲ್ಲಾ ಸಂಘ ಸಂಸ್ಥೆಯ ಪಧಾದಿಕಾರಿಗಳು ನಾಳೆ ಮುಂಜಾನೆ_9:00 ಗಂಟೆಗೆ ಶಾಲಾ ಆವರಣದ ಕಡೆಗೆ ಆಗಮಿಸಬೇಕೆಂದು ಸಮಿತಿ ಸಾರ್ವಜನಿಕ ರಲ್ಲಿ ವಿನಂತಿ ಮಾಡಿಕೊಂಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here