ಸುರಪುರ:ಕರುನಾಡ ವಿಜಯ ಸೇನೆ ಪದಾಧಿಕಾರಿಗಳ ನೇಮಕ

0
7

ಸುರಪುರ:ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಕರುನಾಡ ವಿಜಯ ಸೇನೆ ಸಂಘಟನೆಯ ಸಭೆ ನಡೆಸಿ ತಾಲೂಕು ಹಾಗೂ ನಗರ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗೆ ನಗರಸಭೆ ನಾಮನಿರ್ದೇಶಿತ ಸದಸ್ಯ ಹೊನ್ನಪ್ಪ ತಳವಾರ ಎಲ್ಲ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲು ವಿಷ್ಣು ಸೇನಾ ಅದ್ಯಕ್ಷತೆ ವಹಿಸಿದ್ದರು.

Contact Your\'s Advertisement; 9902492681

ನೂತನ ಪದಾಧಿಕಾರಿಗಳು: ತಾಲೂಕ ಉಪಾಧ್ಯಕ್ಷರು ರಮೇಶ್ ಯಾದವ, ರಾಮಕೃಷ್ಣ ನಾಯಕ, ತಾಲೂಕ ಕಾರ್ಯದರ್ಶಿ ಶಿವಕುಮಾರ್‍ಆ ಪೂಜಾರಿ,ತಾಲೂಕ ಮಾಧ್ಯಮ ಸಲಹೆಗಾರರಾಗಿ ಮುರಳಿ ರಂಗಂಪೆಟ್, ತಾಲೂಕ ಸಂಚಾಲಕನಾಗಿ ಇಸ್ಮೈಲ್ ತಿಮ್ಮಾಪುರ್, ಯೂತ್ ಅಧ್ಯಕ್ಷರಾಗಿ ಮಹೇಶ್ ಯಾದವ್ ರಂಗಂಪೆಟ್, ಯೂತ್ ಉಪಾಧ್ಯಕ್ಷರಾಗಿ ಮಮ್ಮದ್ ಮುಬಾರಕ್ ಒಂಟಿ, ಗೌರವಾಧ್ಯಕ್ಷರಾಗಿ ಯಾದವ್, ನಗರ ಕಾರ್ಮಿಕರ ಅಧ್ಯಕ್ಷರಾಗಿ ದಾವಲ್ ಮಲ ಯಾದವ್, ಸುರಪುರ ನಗರ ಘಟಕ ಉಪಾಧ್ಯಕ್ಷರಾಗಿ ದೇವರಾಜ್ ಕರಾಟೆ ಮಾಸ್ಟರ್, ನಗರ ಘಟಕ ಕಾರ್ಯದರ್ಶಿಯಾಗಿ ಗೋಪಾಲನಾಯಕ ಬೈರಿ, ನಗರ ಘಟಕ ಸಹಕಾರ್ಯದರ್ಶಿ ದೇವರಾಜ್ ಬಿಚ್ಚುಗತ್ತಿ ,ರತ್ತಾಳ ಗ್ರಾಮ ಘಟಕ ಅಧ್ಯಕ್ಷರಾಗಿ ವೀರೇಶ್ ಯಾದವ್, ರಂಗಂಪೆಟ್ ಯೂತ್ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಿದ್ದರಾಮ ಎಲಿಗಾರ್ ರಂಗಂಪೆಟ್, ಯೂತ್ ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ಬೋವಿ, ಸಂಘಟನೆಯ ಸದಸ್ಯರು ಹನುಮಂತ ರತಾಳ ಶಿವು ಸದಸ್ಯರು ದೇವರಾಜ್ ಸದಸ್ಯರು ಮಲ್ಲು ಯಾದವ್ ಸದಸ್ಯರು ಇನ್ನೂ ಅನೇಕರು ಕೂಡ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here