ದಿ.ವಿಠ್ಠಲ ಹೇರೂರ ರವರ ಪ್ರತಿಮೆ ಅನಾವರಣ: ನವೆಂಬರ 1 ಕ್ಕೆಪೂರ್ವ ಸಿದ್ಧಾತ ಸಭೆ

0
137

ಕಲಬುರಗಿ: ಕೋಲಿ ಸಮಾಜದ ಮುಖಂಡರಾದ ದಿ.ವಿಠ್ಠಲ ಹೇರೂರ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯನ್ನು ನವೆಂಬರ 1 ರಂದು ಆಯೋಜಿಸಲಾಗಿದೆ ಎಂದು ತಿಪ್ಪಣ್ಣ ಕಂಟೆಪ್ಪ ಹೇರೂರ ಪ್ರೌಢ ಶಾಲೆಯ ನಿರ್ದೇಶಕರಾದ ಗುರುನಾಥ ಹೇರೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನಗರದ ಗುಡಲಕ್ ಹೋಟೆಲ್ ಎದುರುಗಡೆ ಇರುವ ಪಿಂಟೋ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಸಭೆಗೆ ಹೇರೂರ ಅವರ ಅಭಿಮಾನಿಗಳು ಹಾಗೂ ಕೋಲಿ ಸಮಾಜದ ಮುಖಂಡರು ಮತ್ತು ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಬೇಕು ಎಂದು ದೇವಲ ಗಾಣಗಾಪೂರದ ಹೇರೂರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಭಗವಂತ ಹೇರೂರ, ಕಾರ್ಯದರ್ಶಿ ಲಕ್ಷ್ಮಣ ಹೇರೂರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here