ಜೈ ಕನ್ನಡಿಗರ ಸೇನೆಯಿಂದ ನಟ ಡಾ. ಪುನೀತ ರಾಜಕುಮಾರ ಪ್ರಥಮ ಪುಣ್ಯಸ್ಮರಣೆ

0
10

ಕಲಬುರಗಿ : ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ ಅವರ ಪ್ರಥಮ ಪುಣ್ಯಸ್ಮರಣೆಯ ಪ್ರಯುಕ್ತ ಜೈ ಕನ್ನಡಿಗರ ಸೇನೆ ವತಿಯಿಂದ ನಗರದ ಎಸ್.ವಿ.ಪಿ ವೃತ್ತದಲ್ಲಿ ಸಾರ್ವಜನಿಕರಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನೀಲಕಂಠರಾವ ಮೂಲಗೆ, ಜಗನ್ನಾಥ ಸೂರ್ಯವಂಶಿ, ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ, ಸುರೇಶ ಬಡಿಗೇರ, ರಾಮಾ ಪೂಜಾರಿ, ಹುಸೇನ, ಡಾ. ವೇದಮೂರ್ತಿ, ವೆಂಕೇಶ ಕಾಂಬಳೆ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here