ಸಂಗೀತ, ಭರತ ನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ

0
12

ಕಲಬುರಗಿ: ನಗರದ ಕಲಾ ಮಂಡಳದಲ್ಲಿ ಗುಲಬುರ್ಗಾ ಡ್ಯಾನ್ಸ್ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂಗೀತ ಹಾಗೂ ಭರತ ನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೈ ಕನ್ನಡಿಗರ  ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚಿನ ಪರತಹಾಬಾದ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿರಾದ  ಶರಣು ಗುತ್ತೇದಾರ, ಶಿವಾನಂದ ದೇವಣಗನ್, ಸಂಘದ ಅಧ್ಯಕ್ಷ ಅಕ್ಷಯ (ಯಂಕಪ್ಪ), ಜ್ಯೋತಿ ಅಕ್ಷಯ, ಡಾ.ಶರಣಪ್ಪ ಎಸ್. ಕಾಮಶೆಟ್ಟಿ, ಸಚಿನ್ ಪರತಹಾಬಾದ,ಬಸವರಾಜ ದೊಡ್ಡಮನಿ,ರಾಕೇಶ ಜಮಾದಾರ,ಮಹೇಶ ಕೆಂಬಾವಿ,ಶೇಖರ ಕಟ್ಟಿ, ಅಮೀರ ಖಾನ, ಬಿ.ವಿ.ಪಾಟೀಲ,ಗಂಗಾಧರ ಶಾಸ್ತ್ರಿಗಳು ಕೊಡೆಕಲ್, ಸುಭಾಷ್ ಕಟ್ಟೀಳಿ, ಭಾಗ್ಯಶ್ರೀ,ಕುಮಾರಿ ಸೋನಿ ಮಯೂರಿ, ಹಾಗೂ ಸತೀಶ ಗಾಗಿಲ್ಲ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here