ಪೋಲಾಗುವ ಹಾಲು ಮಕ್ಕಳಿಗೆ ನೀಡಿ ಬಸವ ಪಂಚಮಿ ಆಚರಣೆ

0
195

ಹುಕ್ಕೇರಿ: ತಾಲೂಕಿನ ಗೌಡವಾಡ ಗ್ರಾಮದಲ್ಲಿ ನಾಗರ ಪಂಚಮಿ ದಿನ ಬಸವ ಪಂಚಮಿ ಆಚರಿಸುವ ಮೂಲಕ ಪೋಲಾಗುವ ಹಾಲು ಮಕ್ಕಳಿಗೆ, ಬಾಣಂತಿಯರಿಗೆ, ನೀಡುವ ಬಸವ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಯಿತ್ತು.

ಕಲಬುರಗಿ ಆಶ್ರಮದ ಶ್ರೀ ಪ್ರಭುಶ್ರೀ ತಾಯಿ ಅಕ್ಕ ಮಹಾದೇವಿ ಕಾರ್ಯಕ್ರಮ ಸಾನಿದ್ಯವಹಿಸಿ ಮಾತನಾಡಿದ ಅವರು, ಬಸಬ ಪಂಚಮಿ ಮಾಡಿ ಮೌಡ್ಯವನ್ನು ದಿಕ್ಕಿರಿಸು ಮೂಲಕ ಇವತ್ತಿನ ದಿನ ಮಕ್ಕಳಿಗೆ, ಬಾಣಂತಿಯರಿಗೆ ನೀಡುವದು ಉತ್ತಮಕಾರ್ಯ ಕಲ್ಲನ್ನು ಪೊಜಿಸುವದರಿಂದ ದೇವರು ವಲಿಯುವದಾದರೆ ಬೆಟ್ಟವನ್ನೆ ಪೊಜಿಸಿತ್ತಿದ್ದೆ ಎಂದರು ಹಲವಾರ ಅಂದಕಾರ ಕಂದಾಚಾರದಿಂದ ಇವತ್ತಿನ ಜನಾ ದೊರಸರಿಯುವಂತೆ ಮಾಡಲು ಇಂತಹ ಕಾರ್ಯಕ್ರಮ ಅವಶ್ಯವಾಗಿದೆ ಎಂದು ಕರೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶ್ರೀ  ಶರಣ ಸದಾಶಿವ ಸ್ವಾಮೀಜಿ ಗೌಡವಾಡ, ಅಲಗೌಡಾ ಪಾಟೀಲ, ಪರಗೌಡಾ ದೇಸಾಯಿ, ಸುನೀಲ ನಾಯಿಕ, ಲಖಮಗೌಡಾ ದೇಸಾಯಿ, ಪ್ರಕಾಶ ದೇಸಾಯಿ, ಮಯೂರ ಘಸ್ತಿ, ಮಹಾದೇವ ಪಂಚಪ್ಪಗೊಳ, ಆನಂದ ಪಂಚಪ್ಪಗೋಳ, ಶೇಕರಗೌಡ ಪಾಟೀಲ, ಶ್ರವಣಕುಮಾರ ಬೇವಿನಕಟ್ಟಿ, ಗುರಸಿದ್ದ ಪಂಚಪ್ಪಗೋಳ, ಅಭಿಷೇಕ ಪಾಟೀಲ, ರಾಮ ಘೋಡಗೇರಿ, ವಿದ್ಯಾರಣ್ಯ ಪಾಟೀಲ, ರಾಮಗೌಡ ಪಾಟೀಲ, ಬಾಬುಗೌಡಾ ಪಾಟೀಲ ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here