ಆಟೋ ಚಾಲಕರಿಗೆ ಧ್ವಜ ವಿತರಣೆ

0
7

ಕಲಬುರಗಿ: ನಗರದ  ಎಸ್.ವಿ.ಪಿ ವೃತ್ತದಲ್ಲಿ ಹೆಚ್.ಡಿ.ದೇವೇಗೌಡರ ಅಭಿಮಾನಿಗಳ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗೆ ಧ್ವಜ ವಿತರಣಾ ಕಾರ್ಯಕ್ರಮವನ್ನು ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್.ಪರತಾಬಾದ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದೇವೇಂದ್ರ ಹಸನಾಪುರ್, ಮುಖಂಡರಾದ ಕಾಶಿನಾಥ  ಮಾಳಗಿ, ಮಾರುತಿ ರಾಮನಹಳ್ಳಿ, ಯೆಸು ಎಡ್ಡಳ್ಳಿ, ಅಬ್ರಹ್ಮ ಬಿ.ಹೆಚ್, ಪ್ರವೀಣ ಬಾಡಿಹಾಳ, ಶರಣು ಮಂಗಲಗಿ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here