ಕಲಬುರಗಿ: “ಜನಪ್ರಿಯ ಕಲೋತ್ಸವ”ಕ್ಕೆ ಚಾಲನೆ

0
18

ಕಲಬುರಗಿ: ಬಸವತೀರ್ಥ ನಗರದಲ್ಲಿರುವ ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ, ಸಮುಚ್ಛ ಆವರಣದಲ್ಲಿ ಜನಪ್ರಿಯ ಸಾಂಸ್ಕøತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಜನಪ್ರಿಯ ಕಲೋತ್ಸವ” ವಿವಿಧ ಕಲೆಗಳು ಪ್ರದರ್ಶನಗೊಂಡ ಕಲೋತ್ಸವ ಕಾಂiÀರ್iಕ್ರಮವನ್ನು ನ್ಯಾಯವಾದಿ ಈ ರಣ್ಣಗೌಡ ಪೋಲಿಸ್ ಪಾಟೀಲ್ ಉದ್ಘಾಟಿಸಿದರು.

ಎನ್.ಎಸ್ ಹಿರೇಮಠ, ಮಾಹಾಂತೇಶ ನವಲಕಲ್, ಶಾಂತಲಿಂಗಯ್ಯ ಎಸ್ ಮಠಪತಿ, ಪ್ರಕಾಶ ಪೂಜಾರಿ, ರೇಣುಕಾ ಭಜಂತ್ರಿ, ಮಾಹಾಂತಯ್ಯ ಸ್ವಾಮಿ ನವಲಕಲ್, ಮಹೇಶ ಗುತ್ತೆದಾರ, ಉದಯಕುಮಾರ ಎ ಪುಲಾರಿ, ಗೊಂಗೋತ್ರಿ ಮಠಪತಿ,  ದೇವಕಿ ಎ ಗುಡಿ, ಕು. ವೈಷ್ಣವಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here