ಅವಿನಾಶ ಕುಲಕರ್ಣಿಗೆ ಸನ್ಮಾನ

0
9

ಕಲಬುರಗಿ ನಗರಾಭಿವೃಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ವಹಿಸಿಕೋಂಡ ಅವಿನಾಶ ಕುಲಕರ್ಣಿ ಅವರಿಗೆ ಶ್ರೀಶೈಲ ನಗರ ಬಡಾವಣೆಯ ನಾಗರಿಕರು ಮತ್ತು ಅವಿನಾಶ್ ಕುಲಕಣಿ9ಯವರ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷರಾದ ದೇವೇಗೌಡ ತೆಲ್ಲೂರ ಅವರು ಮಾತನಾಡಿ ಅವಿನಾಶ್ ಕುಲಕಣಿ9ಯವರು ಹುಟ್ಟಿನಿಂದಲೂ ಸಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡವರು ಅವರು ಹೀಗೆ ರಾಜಕೀಯದಲ್ಲಿ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಗುರಣ್ಣ ಸಿಂದಗಿ, ಗೋಪಾಲಕೃಷ್ಣ ಹೊಸಕರಿ, ಲಿಂಗರಾಜ ಸಡಕಿನ, ಗಂಗಾಧರ್ ಗುಳೆ, ಶಿವಕುಮಾರ ರೆಡ್ಡಿ, ಶಿವರಾಜ ದೇವಪ್ಪ, ಅಶೋಕ ಬಿರಾದಾರ, ಸುಂದರ್ ಕುಲಕರ್ಣಿ, ಆನಂದ ಮಾಲಿಪಾಟೀಲ, ಸೊಮಶೇಖರ ದುತ್ತರಗಿ, ಸಂಜೀವ ಕುಲಕರ್ಣಿ, ಸದಾನಂದ ಹೊಕ್ರಾಣಿ, ಮಲ್ಲಿಕಾರ್ಜುನ ಕಾಮಾ, ಶಿವಯೋಗಿ ನಾಗನಹಳ್ಳಿ, ಅರವಿಂದ್ ನವಲಿ, ರವಿ ಕೊನೆಕ, ಬಸ್ಸು ಬಿರಾಳ್, ಶ್ರೀನಿವಾಸ್ ದೇಸಾಯಿ, ಬಿಎಸ್ ಪಾಟೀಲ್, ಗಂಗಾಧರ್ ಗುಳೆ, ಮಹೇಶ ಹರವಾಳ, ಕುಪೇಂದ್ರ ಶಾಪುರಕರ, ಸುರೇಶ್ ಕುಲಕರ್ಣಿ, ರಾಜು ಮಾನೆ, ಪಿಂಟು ಬುಳ್ಳಾ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here