ಸಂಗೀತವೇ ಮನೆ ಮದ್ದು – ವಡಗಾಂವ

0
34

ಕಲಬುರಗಿ: ಗಾನಯೋಗಿ ಸಾಂಸ್ಕೃತಿಕ ಸಾಂಸ್ಕೃತಿಕ ಕಲಾವಿದರ ಬಳಗ ತಾಲ್ಲೂಕು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಸಂಜೆ ಇಲ್ಲಿಯ ಮಾರ್ಕೆನಡೇಶ್ವರ ದೇವಾಲಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಪತ್ರಕರ್ತ ಸಂಘದ ಗೌರವ ಅಧ್ಯಕ್ಷ ಮಹಾದೇವ ವಡಗಾಂವ ಹಾಗೂ ವೈದ್ಯ ಡಾ.ವಿನಾಯಕ ತಾಟಿ ಮಾತನಾಡಿ,ಸಂಗೀತ ಮದ್ದು,ಸಾಮಾಜಿಕ ಮಾಧ್ಯಮದ ಭರಾಟೆಯಲ್ಲಿ ಸಂಗೀತ ಕೇಳುವ ಅಭಿರುಚಿ ಕಡಿಮೆ,ಹೆಚ್ಚಾಗಿ ಸಂಗೀತ ಕೇಳಿ ಆರೋಗ್ಯ ವೃದ್ದಿಸಿ ಎಂದು ಕಿವಿ ಮಾತು ನೀಡಿದರು.

Contact Your\'s Advertisement; 9902492681

ಪದ್ಮಸಾಳಿ ಸಮಾಜದ ಅಧ್ಯಕ್ಷ ಭಾರತ ಸಂಗಾ,ಉಪಾಧ್ಯಕ್ಷ ಅರವಿಂದ ಶಹಾಪುರೆ,ಸಮಾಜದ ಮುಖಂಡರಾದ ರಾಜು ಕಡಪಾ,ರಮೇಶ ಸಂಗಾ,ವೈದ್ಯ ವಿನಾಯಕ ತಾಟಿ,ಸಂಘದ ಅಧ್ಯಕ್ಷರಾದ ಅಶೋಕ ಕಲಾವಿದರಾದ ಕಾಶೀನಾಥ್ ಬಿರಾದಾರ,ಸುಭಾಷ್ ಮೋಘಾ,ಬಸವರಾಜ್ ಕಟ್ಟಿಮನಿ,ವಿಜಯಕುಮಾರ್ ಸೇರಿದಂತೆ ಸಂಗೀತ ರಸಿಕರು ಇದ್ದರು.ಪತ್ರಕರ್ತ ಸೂರಜ್ ಪತಂಗೆ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here