ಗ್ರಾಮ ಪಂಚಾಯತಿ ಗ್ರಾಮೀಣ ಕ್ರೀಡಾ ಕೂಟ

0
11

ಸುರಪುರ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಯೋಗದಲ್ಲಿ ಬಾದ್ಯಾಪೂರ ಗ್ರಾಮ ಪಂಚಾಯಿತಿ ಯ ಘನತ್ಯಾಜ್ಯ ವಿಲೇವಾರಿ ಘಟಕ ದ ಮೈದಾನದಲ್ಲಿ ಕ್ರೀಡಾ ಕೂಟ ಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಗ್ರಾಂ ಪಂ ಅಧ್ಯಕ್ಷರಾದ ಶಿವಮೊಗ್ಗೆಮ್ಮ ಚನ್ನೂರ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾ.ಪಂ ಇ ಓ ಚಂದ್ರಶೇಖರ ಪವಾರ ವಹಿಸಿದ್ದರು.

Contact Your\'s Advertisement; 9902492681

ಅತಿಥಿ ಗಳಾಗಿ ಗ್ರಾಂ.ಪಂ ಉಪಾಧ್ಯಕ್ಷೆ ಮಾದೇವಿ ಬಾಲದಂಡಪ್ಪ ತಾ.ಪಂ. ಎ ಡಿ ಸೋಮಶೇಖರ, ನೋಡಲ್ ಅಧಿಕಾರಿ ಶರ್ಮುದ್ದೀನ, ತಾಂತ್ರಿಕ ಸಹಾಯಕ ಉಮೇಶ ಮದನಾ, ದ್ವಿತೀಯ ದರ್ಜೆ ಸಹಾಯಕ ರಾಮನಗೌಡ , ಬಾದ್ಯಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾದ ವೆಂಕಟೇಶ ನಾಯಕ, ಗ್ರಾಂ ಪಂ ಸದಸ್ಯರಾದ ರವಿ ನಾಯಕ, ವೆಂಕೋಬ ದೊಡ್ಡಿ, ನಿಂಗಣ್ಣ ಮಾಚಗುಂಡಾಳ, ಮಾಳಪ್ಪ ಪೂಜಾರಿ,ಬಲಭೀಮ ಬಾದ್ಯಾಪೂರ, ಹೊನ್ನಮ್ಮ ಯಲ್ಲಪ್ಪ ಗೋಸಿ, ಮಾಜಿ ಗ್ರಾಂ ಪಂ ಅಧ್ಯಕ್ಷ ಧರ್ಮರಾಜ, ಮಲ್ಲರಡ್ಡಿ ಬನ್ನೆಟ್ಟಿ, ಶ್ರೀನಿವಾಸ ನಾಯಕ,ಬಾಗಪ್ಪ ಗೌಂಡಿ, ದ್ಯಾವಪ್ಪ ಬಾದ್ಯಾಪೂರ ಮುಖಂಡ ರಾದ ಆನಂದ ಕವಾಲ್ದಾರ, ಮಲ್ಲಪ್ಪ ಟಣಕೆದಾರ,ಮಲ್ಲು ಭೈರಿಮರಡಿ. ಶರಣಗೌಡ,ವಿಜಯಕುಮಾರ, ದೇವಪ್ಪ ಬನ್ನೆಟ್ಟಿ, ಅರ್ಜುನ ಯಕ್ಷಿಂತಿ,ಬಸ್ಸಪ್ಪ ನಾಯಿಕೋಡಿ,ಮಲಕಪ್ಪ ಸೇರಿದಂತೆ ಬಾದ್ಯಾಪೂರ,ಭೈರಿಮರಡಿ,ಮಾಚಗುಂಡಾಳ ಗ್ರಾಮದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಬ್ಬಡ್ಡಿ, ಖೋ ಖೋ, ಕುಸ್ತಿ ಪಂದ್ಯಗಳು ನಡೆದವು. ದೈಹಿಕ ಶಿಕ್ಷಕರಾದ ಭೀಮರಾಯ ದೇವರಗೋನಾಲ, ಕ್ರೀಡೆಗಳನ್ನು ನಡೆಸಿಕೊಟ್ಟರು. ಗ್ರಾಂ ಪಂ ಕಾರ್ಯದರ್ಶಿ ಗಳಾದ ಶಿವಮೂರ್ತಿ ಯವರು ನಿರೂಪಿಸಿದರು. ಕರ ವಸೂಲಿ ಗಾರ ಮಾನಪ್ಪ ದೊರಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here