ಕರವೇ ವಿದ್ಯಾರ್ಥಿ ಘಟಕದ ನೂತನ ಪದಾಧಿಕಾರಿಗಳ ನೇಮಕ

0
15

ಸುರಪುರ:ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ ನಾರಾಯಣಗೌಡ ಬಣ) ತಾಲೂಕು ವಿದ್ಯಾರ್ಥಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಪದಾಧಿಕಾರಿಗಳು: ಶೇಖಪ್ಪ ಭಂಟನೂರ ಗೌರವಾಧ್ಯಕ್ಷ,ಆಂಜನೇಯ ದೇವರಗೋನಾಲ ಅಧ್ಯಕ್ಷ, ಭೀಮಣ್ಣ ಎಂ.ಗೋನಾಲ,ನಾಗರಾಜ ಗೌಡಗೇರಿ ಉಪಾಧ್ಯಕ್ಷರು,ವೆಂಕಟೇಶ ಕುರಕುಂದಿ ಕಾರ್ಯಾಧ್ಯಕ್ಷ, ಲಂಕೆಪ್ಪ ದೇವದುರ್ಗ ಪ್ರ.ಕಾರ್ಯದರ್ಶಿ,ಹುಲಗಪ್ಪ ಎಸ್.ಗೌಡಗೇರಿ ಸಹ ಕಾರ್ಯದರ್ಶಿ,ಮಂಜುನಾಥ ರುಕ್ಮಾಪುರ ಸಂಘಟನಾ ಕಾರ್ಯದರ್ಶಿ,ಪರಶುರಾಮ ಲಿಂಗದಹಳ್ಳಿ ಸಹ ಸಂ.ಕಾರ್ಯದರ್ಶಿ,ಕಿರಣ ಲಿಂಗದಹಳ್ಳಿ ಪ್ರ.ಸಂಚಾಲಕರು,ಪ್ರವೀಣ ರುಕ್ಮಾಪುರ ಸಂಚಾಲಕರು ಹಾಗೂ ಯಲ್ಲಪ್ಪಗೌಡ ಗೌಡಗೇರಿ ಖಜಾಂಚಿಯನ್ನಾಗಿ ನೇಮಕಗೊಳಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾಲೂಕು ಘಟಕದ ಅನೇಕ ಜನ ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here