ಸಂವಿಧಾನದ ಪೀಠಿಕೆ ಓದುವ ಮುಖಾಂತರ ಸಮರ್ಪಣಾ ದಿನ ಆಚರಣೆ

0
16

ಕಲಬುರಗಿ: ನಗರದ ದಲಿತ ಮಾದಿಗ ಸಮನ್ವಯ ಸಮಿತಿಯ ಜಿಲ್ಲಾ  ಕಚೇರಿಯ ಆವರಣದಲ್ಲಿ ಸಂವಿಧಾನ ಸಮರ್ಪಣಾ ದಿನ ಅಂಗವಾಗಿ ಸಂವಿಧಾನದ ಪೀಠಿಕೆ  ಓದುವ ಮುಖಾಂತರ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಿಎಂಎಸ್‌ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಲಿಂಗರಾಜ  ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಕಾರ್ಯದರ್ಶಿ ದಿಗಂಬರ ತ್ರಿಮೂರ್ತಿ, ರಾಜ್ಯ ಸಮಿತಿ ಸದಸ್ಯ  ಶ್ರೀಮಂತ ಭಂಡಾರಿ, ಆಳಂದ ತಾಲೂಕ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಜವಳಿಕೆರ, ನಗರ ಘಟಕದ ಉಪಾಧ್ಯಕ್ಷ ಚಿದಾನಂದ,  ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಮಹದೇವ ಲೆಂಗಟಿ, ನಗರ ಸೋಶಿಯಲ್ ಮೀಡಿಯಾ ಅಧ್ಯಕ್ಷ  ರಿಯಲ್ ಶಾಂತು,  ಗ್ರಾ. ಪಂ ಸದಸ್ಯರಾದ ಶರಣು ಧರ್ಮಪುರ್, ಸೂರಜ ಬೆಳಗುಂದಿ,  ಮುಖಂಡರಾದ  ಸರ್ವೇಶ ಬೂದುನಾಳ,  ಸುರೇಶ ಹೊಸಮನಿ, ಶರಣು ಕಟ್ಟಿಮನಿ,    ನಾಗಭೂಷಣ ಜೈನ್, ಭರತ ಜೈನ್, ಕಿರಣಕುಮಾರ, ಪಂಡಿತ  ಜೈನ್, ಸಂತೋಷ ಪಾಟೀಲ, ರಾಜಕುಮಾರ ಪಾಟೀಲ್,  ಚಿಂಚೋಳಿ ಮುಖಂಡರಾದ  ಪುಟ್ಟರಾಜ ನಾಗಮರಿ,  ಸೋಮಲಿಂಗ ನಂದೂರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here