ಅಂಬೇಡ್ಕರ್ ಪ್ರತಿಮೆಗೆ ವಿಜಯಕುಮಾರ ಕಟ್ಟಿಮನಿ ಪುಷ್ಪ ನಮನ

0
11

ಕಲಬುರಗಿ: ಸಂವಿಧಾನ ಸಮರ್ಪಣಾ ದಿನ ನಿವಿತ್ತ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಕಾಂಗ್ರೆಸ್ ಜಿಲ್ಲಾ ಎಸ್.ಸಿ ಘಟಕದ ಉಪಾಧ್ಯಕ್ಷರಾದ ವಿಜಯಕುಮಾರ ಕಟ್ಟಿಮನಿ ಅವರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶರಣು ಕಡಗಂಚಿ, ಶಿವಾನಂದ ಹೋನಗುಂಟಿ, ಗಿರಿಶ ಬೋರೆ, ಪ್ರಕಾಶ ನಾಗನಳ್ಳಿ, ಅರುಣ ಮನ್ನೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here