ನಿರಾಶ್ರೀತರಿಗೆ ಹಣ್ಣು ವಿತರಣೆ

0
11

ಕಲಬುರಗಿ: ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್ ಜನ್ಮದಿನದ ಪ್ರಯುಕ್ತ ನಗರದ ಬಿದ್ದಾಪುರ ಕಾಲೋನಿಯಲ್ಲಿರುವ ನಿರಾಶ್ರೀತ ಪರಿಹಾರ ಕೇಂದ್ರದಲ್ಲಿ ಕಾಂಗ್ರೆಸ್ ಮುಖಂಡೆ ಅನೀತಾ ಜಿ.ಕೊರಬಾ ನೇತೃತ್ವದಲ್ಲಿ ನಿರಾಶ್ರೀತರಿಗೆ ಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಂಜಲಿ ಕೋರಬಾ, ವೈಶಾಲಿ ಎಸ್.ಚೌಧರಿ, ಸುಕನ್ಯ ಚೌಧರಿ, ಸಿದ್ದಮ್ಮಾ ಕಾಮನಕೇರಿ, ಶರಣಗೌಡ ಪಾಟೀಲ, ಅಮೃತ ಪಾಟೀಲ, ವಿರೇಶ ಶಹಾಪೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here