ಕೊಳಗೇರಿ ನಿವಾಸಿಗಳ ಒಕ್ಕೂಟದಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ

0
19

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾ  ಕೊಳಗೇರಿ ನಿವಾಸಿಗಳ ಒಕ್ಕೂಟ ವತಿಯಿಂದ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಲ್ಲಂಪ್ರಭು ನಿಂಬರ್ಗಾ, ವಿಕಾಸ ಸವಾರಿಕರ್,  ಬಾಬುರಾವ ದಂಡಿನಕರ್, ಗಣೇಶ್ ಕಾಂಬಳೆ, ಭೀಮಶಂಕರ್ ದುದನಿ, ಅನಿಲ್ ಚಕ್ರ, ಸಿದ್ದರಾಮ್ ತೀರ್ಮಾನ, ಅಶೋಕ್ ರಾಠೋಡ, ರಾಹುಲ್ ಹದನೂರ್, ರಮೇಶ್, ತಿಮ್ಮಣ್ಣ ಬಳಿಚಕ್ರ, ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here