ಶರಣಪ್ಪ ತಳವಾರಗೆ ಓಬಿಸಿ ಮೋರ್ಚಾದಿಂದ ಸನ್ಮಾನ

0
30

ಕಲಬುರಗಿ; ರಾಜ್ಯ ಹಿಂದುಳಿದ ವರ್ಗಗಳ (ಓಬಿಸಿ) ಮೋರ್ಚಾದ ಎರಡನೆಯ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿಂದುಳಿದ ವರ್ಗದ ನಾಯಕ ಶರಣಪ್ಪ ತಳವಾರ ಅವರಿಗೆ ಬಿಜೆಪಿ ಕಾರ್ಯಾಲಯದಲ್ಲಿ ನಗರ ಜಿಲ್ಲೆ ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.

ಓಬಿಸಿ ನಗರಜಿಲ್ಲಾಧ್ಯಕ್ಷ ಅರವಿಂದ ಎಂ ಪೆÇೀದ್ದಾರ ಬೆಣ್ಣೆಶಿರೂರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಕಾರ್ಯಕಾರಣಿ ಸದಸ್ಯರಾದ ಅಂಬು ಅಣ್ಣಾ ಡಿಗ್ಗಿ, ವಿಜಯಕುಮಾರ ದೇಸಾಯಿ, ಉಪಾಧ್ಯಕ್ಷರಾದ ಅಶೋಕ ಇಂಗೂಳೆ, ಹುಸನಯ್ಯ ಗುತ್ತೇದಾರ, ನಾಗಪ್ಪ ರೋಣದ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಆಲೂರ, ಪ್ರಮೋದ ಧೂಮಾಳೆ, ಕಾರ್ಯದರ್ಶಿಗಳಾದ ಕಾಳಪ್ಪ ಪಂಚಾಳ, ಬಸವರಾಜ ಯಾದಗಿರ, ನಾಗರಾಜ ಪತ್ತಾರ, ಜಯಪ್ಪ ಬಡಿಗೇರ, ಪ್ರಶಾಂತ ನಿಂಬಾಳಕರ, ಅನೀಲ ಕಲಶೇಟ್ಟಿ, ಆಶೀಸ ಕೋರೆ, ಸಂತೋಷ ಚೌದರಿ, ಚಂದ್ರಕಾಂತ ಕೋಂಡಾಪೂರೆ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here