ಉರುಸ್ ಲ್ಲಿ ಉತ್ತಮ ಸೇವೆ ನೀಡಿದ ಇಲಾಖೆ ಹಾಗೂ ಮಳಿಗೆಗಳಿಗೆ ಸನ್ಮಾನ

0
44

ಕಲಬುರಗಿ: ಸೂಫಿ ಹಜರತ್ ಖ್ವಾಜಾ ಬಂದಾ ನವಾಜ್ (ರ.ಅ) ಅವರ 615ನೇ ಉರುಸ್ ನಲ್ಲಿ ಉತ್ತಮ ಸೇವೆ ನೀಡಿದ ಇಲಾಖೆಯ ಅಧಿಕಾರಿ ಹಾಗೂ ದರ್ಗಾ ಪ್ರದೇಶದಲ್ಲಿ ಉತ್ತಮ ಸೇವೆ ನೀಡಿದ ಮಳಿಗೆಗಳಿಗೆ ಅಖಿಲ ಭಾರತೀಯ ವಾಣಿಜ್ಯ ಪ್ರದರ್ಶನದ ವತಿಯಿಂದ ಬಹುಮಾನ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳಲಾಗಿಯಿತು.

ಕಾರ್ಯಕ್ರಮದ ನೇತೃತ್ವವಸಿದ
ದರ್ಗಾದ ಪಿಠಾಧಿಪತಿ ಡಾ. ಸೈಯದ್ ಶಾ ಖೂಸ್ರು ಹುಸೈನಿ ಹಾಗೂ ಸಹಾಯಕ ಆಯುಕ್ತ ರಾಹುಲ್ ತುಕಾರಾಮ ಪಾಂಡೆ ಅವರ ಮುಖ್ಯ ಅತಿಥಿಯಾಗಿ ಆಗಮಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿಠಾಧಿಪತಿಗಳು, ಉರುಸ್ ಸಂದರ್ಭದಲ್ಲಿ ಉತ್ತಮ ಸೇವೆ ಒದಗಿಸಿದ ಇಲಾಖೆ ಅಧಿಕಾರಿ ಹಾಗೂ ಮಳಿಗೆಗಳಿಗೆ ಧನ್ಯವಾದಗಳು ಸಲ್ಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ, ಖ್ವಾಜಾ ಬಂದಾ ನವಾಜ್ ವಿ.ವಿಯ ಕುಲಪತಿ ಡಾ.ಸೈಯದ್ ಮುಸ್ತಫಾ ಹುಸೈನಿ, ವಿ.ವಿ.ಯ ನಿರ್ದೇಶಕ ಸೈಯದ್ ಶಾ ಆರೀಫ್ ಹುಸೈನಿ, ದರ್ಗಾದ ಕಾರ್ಯದರ್ಶಿ ಮೊಹ್ಮದ್ ಮಶಾಕ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here