ನೂತನ ವಿದ್ಯಾಲಯ ಸಂಸ್ಥೆಯ ಸಾಂಸ್ಕøತಿಕ ಉತ್ಸವ

0
66

ಕಲಬುರಗಿ : ನಗರದ ನೂತನ ವಿದ್ಯಾಲಯ ಸಂಸ್ಥೆಯ  ಶ್ರೀ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ನೂತನ ವಿದ್ಯಾಲಯ ಸಂಸ್ಥೆಯ ಸಾಂಸ್ಕøತಿಕ ಉತ್ಸವ 2022 ಕಾರ್ಯಕ್ರಮವನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕರು ಹಾಗೂ ಚಲನಚಿತ್ರ ಮತ್ತು ಕಿರುತೆರೆಯ ನಟ ಸಾಗರ ಪುರಾಣಿಕ್ ಉದ್ಘಾಟಿಸಿದರು.

ಚಿತ್ಕಲಾ ಬಿರಾದಾರ, ಸಮಸ್ಥೆ ಅಧ್ಯಕ್ಷ ಡಾ.ಗೌತಮ ಆರ್.ಜಾಹಾಗೀರದಾರ, ಡಾ.ರಮೇಶ ಯಶಸಂಗಿಕರ್, ಎಂ.ಹೆಚ್.ಚಾರಿ, ಅಭಿಜಿತ್ ದೆಶಮುಖ, ಪದ್ಮಾಕರ ಕುಲಕರ್ಣಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here