ಕ್ರಿಸ್‍ಮಸ್ : ಸರ್ವ ಧರ್ಮಿಯರ ಸೌಹಾರ್ಧ ಕೂಟ

0
43

ಕಲಬುರಗಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಗರದ ವಿಜಯ ವಿದ್ಯಾಲಯ ಆವರಣದಲ್ಲಿನ ಪ್ರೊ.ರೂಬಿನ್ ಅವರ ಮನೆಯ ಪ್ರಾಂಗಣದಲ್ಲಿ ಸರ್ವಧರ್ಮಿಯರಿಗೆ ಸೌಹಾರ್ಧ ಕೂಟ ಏರ್ಪಡಿಸುವ ಮೂಲಕ ಸಾಮರಸ್ಯ ಮೆರೆದರು.

ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಪ್ರೊ.ರೂಬಿನ್ ದಂಪತಿಗೆ ಸತ್ಕರಿಸಿ, ಹಬ್ಬದ ಶುಭಾಷಯ ಕೋರಲಾಯಿತು. ಎಚ್.ಬಿ.ಪಾಟೀಲ, ಡಾ.ಸುನೀಲಕುಮಾರ ಎಚ್.ವಂಟಿ, ಎಂ.ಬಿ.ನಿಂಗಪ್ಪ, ಶಿವಯೋಗಪ್ಪ ಬಿರಾದಾರ, ಬಸವರಾಜ ಎಸ್.ಪುರಾಣೆ, ಪ್ರೊ.ರಮೇಶ ಯಾಳಗಿ, ಕಲ್ಯಾಣರಾವ ಶೀಲವಂತ, ಸಂದೀಪ ದೇಸಾಯಿ, ಪ್ರೊ.ಶರಣಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here