ಸೇಡಂ ಜನರ ಸಮಸ್ಯೆ ಆಲಿಸಿದ ಪಲ್ಲವಿ ಬಾಲರಾಜ್ ಗುತ್ತೇದಾರ 

0
151

ಸೇಡಂ: ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಅವರು ಸೇಡಂ ಮತಕ್ಷೇತ್ರದಲ್ಲಿ ಕಳೆದ ಕೆಲ ವರ್ಷಗಳಿಂದ ಮತಕ್ಷೇತ್ರದಲ್ಲಿ ಬಡಜನರಿಗಾಗಿ ಅನೇಕ ಸಾಮಜೀಕ ಕಾರ್ಯ ಮಾಡುವ ಮೂಲಕ ಸೇಡಂ ಮತಕ್ಷೇತ್ರದಲ್ಲಿ ಜನಮನ್ನಣೆ ಪಡೆದಿದ್ದು ಇವಾಗ ಸೇಡಂ ಮತಕ್ಷೇತ್ರದ ಪ್ರತಿಹಳ್ಳಿಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದರು.

ಇಂದು ಬಾಲರಾಜ್ ಗುತ್ತೇದಾರ ಅವರ ಧರ್ಮ ಪತ್ನಿ ಪಲ್ಲವಿ ಬಾಲರಾಜ್ ಗುತ್ತೇದಾರ ಕೂಡ ಸೇಡಂಪಟ್ಟಣದ ಲೋವಾರಗಲಿ, ಚೋಟಿ ಗಿರಣಿ ಬಡಾವಣೆಗಳಿಗೆ ಪಾದಯಾತ್ರೆ ಮಾಡಿ ಪ್ರತಿಮನೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದರು.

Contact Your\'s Advertisement; 9902492681

ಇನ್ನು ಕೆಲವು ಕಡೆ ಬಾಲರಾಜ್ ಗುತ್ತೇದಾರ ಅವರ ಜನಪರ ಕಾರ್ಯ ಮೆಚ್ಚಿ ಪಲ್ಲವಿ ಬಾಲರಾಜ್ ಗುತ್ತೇದಾರ ಅವರಿಗೆ ತಮ್ಮ ಬಡಾವಣೆಯಲ್ಲಿ ಸನ್ಮಾನಿಸಿ ಸ್ವಾಗತಿಸುತ್ತಿರುವುದು ಗಮನ ಸೇಳೆಯಿತ್ತು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಹಿರೇಮಠ, ಖನಿಜಾಪಾತಿಮಾ, ಪರವೀನ್ ಬೇಗಂ, ಪಾರ್ವತಿ ಜಾಧವ, ಆಯಿಶಾ ಬೆಗಂ, ಆಸಿಯಾ ಬೇಗಂ,ನಾಗರೆಡ್ಡಿ, ಜೆಡಿಎಸ್ ನ ಕಾರ್ಯಕರ್ತರು ಹಾಗೂ ಪಕ್ಷದ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here