ಕ್ರೀಡಾ ಮನೋಭಾವದೊಂದಿಗೆ ಆಡಿ ಎಲ್ಲರ ಮನಸ್ಸನ್ನು ಗೆಲ್ಲಿ

0
154

ಕಾಳಗಿ: ತಾಲೂಕಿನ ಇಂಧನಕಲ್ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟೆಂಗಳಿ ವಲಯ ಘಟಕದಿಂದ ಟೆನ್ನಿಸ್ ಬಾಲ್ ಟೂರ್ನಮೆಂಟ್ ಸೀಸನ್ -3 ನ್ನು ಚಿಂತನ್ ಎಸ್. ರಾಠೋಡ್ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ಮನೋಭಾವದಿಂದ ಆಡುವ ಮೂಲಕ ಕ್ರೀಡೆಯೊಂದಿಗೆ ಎಲ್ಲರ ಮನಸ್ಸನ್ನು ಗೆಲುವುದರೊಂದಿಗೆ, ಉತ್ತಮ ಆಟಗಾರರಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶ ಪಡೆದುಕೊಳುವಂತಾಗಲಿ ಎಂದು ಹೇಳಿದರು.

Contact Your\'s Advertisement; 9902492681

ವೀರೆಂದ್ರ ವಾಲಿ ಭೀಮೇಶ್ವರ ದೇವಸ್ಥಾನ ಅಧ್ಯಕ್ಷರು ಟೆಂಗಳಿಯವರು ತಮ್ಮವತಿಯಿಂದ ಎಲ್ಲಾ ಕ್ರಿಕೆಟ್ ತಂಡಗಳಿಗೆ ಟಿ -ಶರ್ಟ್ ವಿತರಿಸಿದರು. 10 ಕು ಹೆಚ್ಚು ಕ್ರಿಕೆಟ್ ಟೀಮ್ ಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಿದರು.

ಈ ಸಂಧರ್ಭದಲಿ ಟೆಂಗಳಿ ವಲಯದ ಕರವೇ ಮುಖ್ಯಸ್ಥರಾದ ರಉಫ್ ಅಫ್ಖಾನ್,ಅರ್ಜುನ್ ರಾಠೋಡ್ ಬಿಜೆಪಿ ಮುಖಂಡರು ಟೆಂಗಳಿ, ಹಣಮಂತರಾಯ್ ಗ್ರಾಮ ಪಂಚಾಯತ್ ಸದಸ್ಯರು ಡೋಣುರ್, ಮಹಮ್ಮದ್ ಮುಸ್ತಫಾ ಗ್ರಾಮ ಪಂಚಾಯತ್ ಸದಸ್ಯರು ಟೆಂಗಳಿ, ಮಹಮ್ಮದ್ ಹನೀಫ್ ಸಾಬ್ ಅಫಖಾನ್ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಹನುಮಂತರಾಯ ಬಳ್ಲದೆ ಬಿಜೆಪಿ ಯುವ ಮುಖಂಡರು ಟೆಂಗಳಿ, ರೂಸ್ತುಮ್ ಕರವೇ ಜಿಲ್ಲಾ ಸಮಿತಿ ಸದಸ್ಯರು ಕಲಬುರಗಿ, ಲಿಂಗಬಸವ ಕರವೇ ತಾಲೂಕ ಯುವ ಘಟಕ ಅಧ್ಯಕ್ಷ ಕಾಳಗಿ, ಮುಸ್ತಾನ್ ಸಾಬ್ ಕೊರವಿ, ಕಾಂಗ್ರೇಸ್ ಮುಖಂಡರು ಕಲಗುರ್ತಿ, ಸುರೇಶ ಹೊಸಮನಿ ಕರವೇ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here