ರಾಜ್ಯ ಎಸ್.ಸಿ. /ಎಸ್.ಟಿ.ನ್ಯಾಯವಾದಿಗಳ ಜಾಗೃತ ಸಂಘದ ಪದಾಧಿಕಾರಿಗಳ ಆಯ್ಕೆ

0
37

ಕಲಬುರಗಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಎಸ್.ಸಿ./ಎಸ್.ಟಿ.ನ್ಯಾಯವಾದಿಗಳ ಕಾನೂನು ಜಾಗೃತ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಮಸ್ತಾನ ಸಿ, ದಂಡೆ ವಕೀಲರು (ಅಧ್ಯಕ್ಷ), ಆರತಿ ರಾಠೋಡ ವಕೀಲರು ಅವಿರೋಧ, ಮಹೇಶ ದೊಡ್ಡಮನಿ ವಕೀಲರು ಅವಿರೋಧ (ಉಪಾಧ್ಯಕ್ಷರು), ರಮೇಶ ಕೆ. ರಾಗಿ ವಕೀಲರು ಅವಿರೋಧ (ಪ್ರಧಾನ ಕಾರ್ಯದರ್ಶಿ), ಪ್ರಕಾಶ ಎಂ. ಸಿಂಗೆ ವಕೀಲರು (ಸಹ ಕಾರ್ಯದರ್ಶಿ), ಅಶೋಕ ಎಸ್. ಗುಂಡಗುರ್ತಿ ವಕೀಲರು (ಖಜಾಂಚಿ), ಎಚ್.ಎಸ್. ಮಟ್ಟಿ ವಕೀಲರು ಅವಿರೋಧ (ಕಾರ್ಯಕಾರಿ ಸಮಿತಿ ಸದಸ್ಯ) ಆಯ್ಕೆಮಾಡಲಾಯಿತು.

Contact Your\'s Advertisement; 9902492681

ಚುನಾವಣಾಧಿಕಾರಿ ರಾಜಕುಮಾರ ಶೃಂಗೇರಿ ವಕೀಲರು ಚುನಾವಣೆ ಕಾನೂನಿನ ನಿಯಮದಡಿ ಯಶಸ್ವಿಯಾಗಿ ನಡೆಯಿತು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here