ಜೇವರ್ಗಿ ತಾಲೂಕಿನ ಕಲ್ಲೂರ-ಚಿನಮಳ್ಳಿ ಬ್ರಿಜ್ ಕಂ ಬ್ಶಾರೇಜ್ ಗೆ ಬಿಜೆಪಿ ಅಧ್ಶಕ್ಷರ ಭೇಟಿ 

0
101

ಜೇವರ್ಗಿ: ಮಹಾರಾಷ್ರ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭೀಮಗೆ ನೀರು ಬಿಟ್ಟಿದ್ದರಿಂದ ತಾಲೂಕಿನ ಕಲ್ಲೂರ-ಚಿನಮಳ್ಳಿ ಬ್ರಿಜ್ ಕಂ ಬ್ಯಾರೇಜ್ ಗೆ ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಭೇಟಿ ನೀಡಿದರು.

Contact Your\'s Advertisement; 9902492681

ನದಿಪಾತ್ರದ ಜನ-ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ಮನವಿ ಮಾಡಿದರು. ಸಂಭಂದಪಟ್ಟ ಅಧಿಕಾರಿಗಳ ಜೊತೆಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದರು. ಬಿಜೆಪಿ ಹಿರಿಯ ಮುಖಂಡರಾದ ರಮೇಶ ಎನ್ ವಕೀಲˌ ಜಿಪಂ ಮಾಜಿ ಸದಸ್ಯರಾದ ಶೋಭಾ ಬಾಣಿ, ಜಿಪಂ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ, ಬಿಜೆಪಿ ತಾಲೂಕಾ ಅಧ್ಯಕ್ಷರಾದ ಸಾಯಬಣ್ಣ ದೊಡ್ಡಮನಿ, ಬಸವರಾಜ, ಬಾಬು ಪಟೇಲ್ ಸೇರಿದಂತೆ ಗ್ರಾಮಸ್ಥರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here