ಮುಸ್ಲಿಂ ಯಂಗ್ ಕಮಿಟಿ ವತಿಯಿಂದ ನೆರೆ ಸಂತ್ರಸ್ತರಿಗೆ ಆಹಾರ ವಿತರಣೆ

0
187

ಬಾಗಲಕೋಟೆ: ಜಿಲ್ಲೆಯ ತೇರದಾಳ ಗಂಜೆ ಕೇಂದ್ರಕ್ಕೆ ಮುಸ್ಲಿಂ ಯಂಗ್ ಕಮೀಟಿ ತೇರದಾಳ ವತಿಯಿಂದ ನೆರೆ ಸಂತ್ರಸ್ತರಿಗೆ ಅನ್ನ ಮತ್ತು ನೀರು ವಿತರಿಸುವ ಮೂಲಕ ಸಹಾಯ ಹಸ್ತ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಆಸಿಫ್ ಕಲಿಪಾ, ಮೆಹಬೂಬ್ ಜಮದಾರ್, ಸಲಿಮ್ ತಾಂಬೋಳಿ, ಅಲ್ತಾಫ್ ತಾಂಬೋಳಿ, ಮೋಶಿನ್ ಮೂಮಿನ್, ಚಾಂದ್ ಜಮದಾರ್,  ಕಮಿಟಿಯ 10 ರಿಂದ 15 ಸದಸ್ಯರ ನೆರೆ ಸಂತ್ರಸ್ತರ ಸ್ಥಳಕ್ಕೆ ಧಾವಿಸಿ ಆಹಾರ ವಿತರಸಿದರು.

ಈ ಸಂದರ್ಭದಲ್ಲಿ ತಹಿಶೀಲ್ದಾರ ಮೈಬೂಬಿ ಅವರು ಗಂಜಿ ಕೇಂದಕ್ಕೆ ಭೇಟಿ ನೀಡಿ ಆಹಾರ ವಿಕ್ಷಣೆ ನಡೆಸಿ ಸಂತ್ರಸ್ಥರಿಗೆ ಗುಣಪ್ಟದ ಆಹಾರ ಒದಗಿಸಬೇಕೆಂದು ತಿಳಿಸಿ ಸಿಬ್ಬಂದಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಘ ಸಂಸ್ಥೆಯ ಸದಸ್ಯರು ಸೇರಿದಂತೆ ಮುಂತಾದ ನೆರೆ ಸಂತ್ರಸ್ತರ ನೆರೆವಿಗೆ ದಾವಿಸದ ದಾನಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here