ಪೂಜಾ ಏರಿಗೆ ಸನ್ಮಾನ

0
30

ಕಲಬುರಗಿ: ಇತ್ತಿಚೇಗೆ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮಿಸೆಸ್ ಇಂಡಿಯಾ ಒನ್.ಇನ್.ಎ ಮಿಲಿಯನ್ ಸೌತ್-2022ರ ಸ್ಪರ್ಧೆಯ ಚಿನ್ನದ ವಿಭಾಗಕ್ಕೆ ಪ್ರವೇಶ ಪಡೆದ ಕಲಬುರಗಿಯ ಉದ್ಯಮಿ ಜಿತೇಂದ್ರ ಏರಿ ಅವರ ಧರ್ಮಪತ್ನಿ ಪೂಜಾ ಏರಿ ಅವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಡಾ.ಮೇಘಾ ಶಿವುಕುಮಾರ, ಕಾವೇರಿ ಮೋದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here