ಸಗರನಾಡು ಸೌರಭ ರಾಜ್ಯ ಪ್ರಶಸ್ತಿಗೆ ಎಂ.ಬಿ.ನಿಂಗಪ್ಪ ಆಯ್ಕೆ

0
12

ಕಲಬುರಗಿ: ಕನ್ನಡ ಜಾನಪದ ಪರಿಷತ್ ಇವರ ಜಾನಪದ ಸಂಘಟನೆ ಮತ್ತು ಜಾನಪದ ಕಲಾ ಸಂಸ್ಕ್ರತಿ ಅಮೋಗ ಸೇವೆಯನ್ನು ಪರಿಗಣಿಸಿ ಜಾನಪದ ವಿದ್ವಾಂಸ. ಲಿಂ.ಪೊ.ಸೂಗಯ್ಯ ಹಿರೆಮಠ ಅವರ ಸ್ಮರನಾರ್ಥ 2022ನೇ ಸಾಲಿನ ಸಗರ ನಾಡು ಸೌರಭಗೌರವ ರಾಜ್ಯಮಟ್ಟದ ಪ್ರಶಸ್ತಿಗೆ ಎಂ.ಬಿ.ನಿಂಗಪ್ಪ ಅವರಿಗೆ ಆಯ್ಕೆ ಮಾಡಿದ್ದಾರೆ.

ಶ್ರೀ ಚನ್ನಾಬಸವೇಶ್ವರ ಸಂಸ್ಥಾನ ಹಿರೆಮಠ ಸುಕ್ಷೇತ್ರ ಹಾರಕೋಡ ತಾಲೂಕ ಬಸವಕಲ್ಯಾಣದಲ್ಲಿ 20 ರಂದು ಪ್ರಶಸ್ತಿ ನೀಡಿ ಗೌರಸಲಾಗುದೆಂದು ಸಗರ ನಾಡು ಕ್ಷೇಮಾಭಿವೃದ್ಧಿ ಸಂಘ ಗೌರವಧ್ಯಕ್ಷರಾದ ಪ.ಮಾನು ಸಗರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here