ಬೆಣ್ಣೂರ್(ಬಿ): ಯುವಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

0
207

ಚಿತ್ತಾಪುರ:-ಮಾಜಿ ಶಾಸಕ ವಾಲ್ಮೀಕಿ ನಾಯಕ್ ಅವರ ಸುಪುತ್ರ ವಿಠಲ್ ವಾಲ್ಮೀಕಿ ನಾಯಕ್ ಅವರ ನೇತೃತ್ವದಲ್ಲಿ ತಾಲೂಕಿನ ಬೆಣ್ಣೂರ್(ಬಿ) ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ತೊರೆದು ನೂರಾರು ಯುವಕರು ಬಿಜೆಪಿ ಪಕ್ಷ ಸೇರ್ಪಡೆಯಾದರು.

ಬಿಜೆಪಿ ಬೂತ್ ಅಭಿಯಾನ ಕಾರ್ಯಕ್ರಮದಲ್ಲಿ ಮುಖಂಡ ವಿಠಲ್ ವಾಲ್ಮೀಕಿ ನಾಯಕ್ ಬಿಜೆಪಿ ಪಕ್ಷದ ಶಾಲು ಹಾಕುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

Contact Your\'s Advertisement; 9902492681

ಕ್ಷೇತ್ರದಲ್ಲಿ ಬಿಜೆಪಿಗೆ ಮತದಾರರ ಒಲವು ಇದೆ.ಬರುವಂತ ದಿನಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಯುವಕರ ಪಾತ್ರ ಬಹಳ ನಿರ್ಣಾಯಕವಿರುತ್ತದೆ. ಚಿತ್ತಾಪುರನಲ್ಲಿ ಕಾಂಗ್ರೆಸ್ ದೂಳಿಪಟ್ಟವಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಶಂಕರ ತಳವಾರ,ನಾಗರಾಜ್ ಮುತ್ತಿಗಿ,ದುರ್ಗಣ್ಣ,ನಾಯ್ಕೊಡಿ,ಹನುಮಂತ ಚೇತಕ್,ಅದಮಲಿ ಮುಕ್ತಾಯಂ ಸಾಬ್,ಸಿದ್ಧಲಿಂಗ ಸಾಹುಕಾರ,ದೇವರಾಜ ಬೆಣ್ಣೂರ್ ,ವೀರಯ್ಯ ಸ್ವಾಮಿ,ಸಿದ್ದು ಕುಲಕರ್ಣಿ, ಶಿವಕಾಂತ್, ಮಲ್ಲು ತಳವಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here