ಮದ್ಯಪಾನ ಅರಿವು, ವ್ಯಸನ ಮುಕ್ತ ಯುವಕರ ಅಭಿಯಾನ

0
8

ಕಲಬುರಗಿ : ನಗರದ ಎಂ.ಎಸ್ ಇರಾನಿ ಪದವಿ ಮಹಾವಿದ್ಯಾಲಯದಲ್ಲಿ ಯುವ ಜಾಗೃತಿ ಪರಿಷತ್ ಬೆಂಗಳೂರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮತ್ತು ಹೈ.ಕ.ಶಿ.ಸಂಸ್ಥೆಯ ಎಂ.ಎಸ್.ಇರಾಣಿ ಪದವಿ, ಪದವಿ ಪೂರ್ವ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಮದ್ಯಪಾನ ಅರಿವು ಮೂಡಿಸುವ ಮತ್ತು ಕನಾಟಕ ವ್ಯಸನ ಮುಕ್ತ ಯುವಕರ ಅಭಿಯಾನ ಕಾರ್ಯಕ್ರಮದಲ್ಲಿ ಗುವಿವಿದ ಪ್ರೊ.ಎಚ್.ಟಿ ಪೋತೆ ಮಾತನಾಡಿದರು.

ಪ್ರಾಚೀಗೌಡ, ಸಾಯಿನಾಥ ಪಾಟೀಲ್, ಡಾ.ರಾಜಶೇಖರ ಬೀರನಳ್ಳಿ, ಶಿಲ್ಪಾ ಅಲ್ಲದ್, ಮಲ್ಲಿಕಾರ್ಜುನ ಬಬಲೇಶ್ವರ, ಡಾ.ಪ್ರಾಣೇಶ ಎಸ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here