ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವ

0
16

ಕಲಬುರಗಿ: ಎಸ್.ಎಂ.ಕೃಷ್ಣ ನಗರದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಭೋವಿ ಸಮಾಜದ  ಅಧ್ಯಕ್ಷ ಮಲ್ಲಿಕಾರ್ಜುನ ಕುಸ್ತಿ, ಸಮಾಜದ ಮುಖಂಡರಾದ ತಿಪ್ಪಣ್ಣ ಒಡೆಯರಾಜ, ಸಂಜು ಮಂಜಳಕರ್, ಗುಂಡಪ್ಪ ಸಾಳಂಕೆ, ಮೋಹನ ವಿಟಕರ್, ರವಿಚಮದ್ರ ಗುತ್ತೇದಾರ, ರಾಜು ಗುತ್ತೇದಾರ, ಬಿ.ಶಿವಶಂಕರ್, ನಾಗೇಶ, ತಿಮ್ಮಯ್ಯಾ ಚೌದಾಪೂರ, ರಾಜು ಮಂಜುಳಕರ್, ರಾಜು, ರಾಮಣ್ಣ, ಅನೀಲ, ಅರ್ಜುನ, ಲಕ್ಕನ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here