ಜೈ.ಕ.ಸೇನೆಯ ತಾಲ್ಲೂಕ ಅಧ್ಯಕ್ಷರಾಗಿ ಆನಂದ ನೇಮಕ

0
54

ಕಲಬುರಗಿ: ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ ಅವರ ಆದೇಶದ ಮೇರೆಗೆ ಸೇನೆಯ ತಾಲ್ಲೂಕ ಅಧ್ಯಕ್ಷರನ್ನಾಗಿ ಆನಂದ ಎಸ್.ಕೊಳ್ಳೂರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾವು ತಕ್ಷಣವೇ ತಾವು ಸಂಘಟನೆಗಳ ತತ್ವ ಸಿದ್ಧಾಂತಗಳಿಗೆ, ಕನ್ನಡ ನೆಲ, ಜಲ, ಸಂಸ್ಕøತಿ, ಅನ್ಯಾಯಗಳ ವಿರುದ್ಧ ಸಿದ್ಧರಾಗಿ ಹೋರಾಡಲು ತಮಗೆ ನೇಮಕ ಮಾಡಿ ಆದೇಶ ಹೋರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here