ಸಾಂಸ್ಕøತಿಕ ನೃತ್ಯ ಮಾತು ಸಂಗೀತ ಸಂಜೆ

0
70

ಕಲಬುರಗಿ: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಟರಾಜ್ ನಾಟ್ಯ ಕಲಾ ಸಂಸ್ಥೆ ವತಿಯಿಂದ ಸಾಂಸ್ಕøತಿಕ ನೃತ್ಯ ಮಾತು ಸಂಗೀತ ಸಂಜೆ ಕಾರ್ಯಕ್ರಮವನ್ನು ಡಾ.ಸದಾನಂದ ಪೆರ್ಲೆ ಅವರು ಉದ್ಘಾಟಿಸಿದರು.

ಅನಸೂಯಾ ಶ್ರೀನಿವಾಸ್ ಪಟ್ವಾರಿ, ಶರಣಗೌಡ ಪಾಟೀಲ ಪಾಳಾ, ದತ್ತಪ್ಪ ಸಂಗನೂರ,  ಡಾ. ಅಫ್ಸರ್ ಅಬ್ಬಾಸ್, ಡಾ. ಅನಿಲ್, ಡಾ.ಅನಿಲಕುಮಾರ್, ಉತ್ತಮಕುಮಾರ ಕೆ.ಎನ್, ಪೂಜಾ ಉತ್ತಮ್, ಸಂಸ್ಥೆ ಅಧ್ಯಕ್ಷ ಎಂ.ಡಿ.  ಥಾಸಿನ್ ಅಲಿ, ಕಾರ್ಯದರ್ಶಿ ವಿಶಾಲಾಕ್ಷಿ ಎ.ದೇಶಪಾಂಡೆ ಇದ್ದರು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here